लाइव कैलेंडर

March 2025
M T W T F S S
 12
3456789
10111213141516
17181920212223
24252627282930
31  
07/03/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಿಲ್ಲಾ ಯುವಜನ ಮೇಳ.... ಜಿಲ್ಲಾ ಮಟ್ಟದ ಯುವಜನ ಮೇಳ ಮಾರ್ಚ್ 16 ಜಿಲ್ಲೆಯ ಸುಮಾರು 300ಕ್ಕೂ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಭಾಗವಹಿಸಲಿದ್ದು , ಎಲ್ಲ ಕಲಾವಿದರಿಗೂ ಊಟದ...

1 min read

ಹನಿ ಹನಿ ನೀರು ಅಮೂಲ್ಯ ಸಂಪತ್ತು. ವಿ .ಎಂ. ಪಿ. ಎಂ. ಟ್ರಸ್ಟ್ (ರಿ) ಮೂಡಿಗೆರೆ ಇವರ ಆಶ್ರಯದಲ್ಲಿ ಪಟ್ಟಣ ಪಂಚಾಯಿತಿ ಮೂಡಿಗೆರೆಯಲ್ಲಿ ವಿಶ್ವ ಜಲ ಸಂರಕ್ಷಣಾ...

ಪ್ರಶ್ನೆ - ಉತ್ತರ - ನಮ್ಮ ಆತ್ಮಸಾಕ್ಷಿ....... ಅಂಕಲ್, " ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್...

....ನಿಧನ.... ಡಿ.ಡಿ.ಚಂದ್ರೆಗೌಡ.(86)ಇನ್ನಿಲ್ಲ. ಮೂಡಿಗೆರೆ ತಾಲೂಕು. ಬಣಕಲ್ ಹೋಬಳಿ. ದೊಡ್ಡನಂದಿ(ಬೊಮ್ಮನಹಳ್ಳಿ) ಡಿ.ಡಿ.ಚಂದ್ರೆಗೌಡ (ದೊಡ್ಡನಂದಿ ಡಿ.ಸಿ.ಅನಿಲ್ ಮತ್ತು ಡಿ.ಸಿ.ಸುನಿಲ್ ಅವರ ತಂದೆ))ಇಂದು ಮದ್ಯಾನ್ಹ 2.50.ಕ್ಕೆ ನಿಧನರಾದರು. ಮೃತರು ಪತ್ನಿ.ಎರಡು ಗಂಡು...

ದಿಢೀರ್ ಕಾಫಿದರ ಕುಸಿತದಿಂದ ಬೆಳೆಗಾರರಿಗೆ ವಂಚನೆ ಚಿಕ್ಕಮಗಳೂರು, ಮಾ.04: ಅಂತ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಹೆಚ್ಚು ಬೇಡಿಕೆ ಇದ್ದರೂ, ರಫ್ತುದಾರರು ಮತ್ತು ಕ್ಯೂರರ್‌ಗಳ ಕುತಂತ್ರದಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ...

1 min read

ಸರ್ಕಾರಿ ಶಾಲೆಗಳು ಉಳಿಯಲಿ, ಅಭಿವೃದ್ಧಿಗೊಳ್ಳಲಿ: ಒತ್ತಡದ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ ಸಿಗಲಿ ದೇಶದಾದ್ಯಂತ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಮತ್ತು ಅಭಿವೃದ್ಧಿಯತ್ತ ಸಾಗಬೇಕಾದರೆ ಅದಕ್ಕಾಗಿ ಸರ್ಕಾರಗಳು ಅಧಿಕ ಪ್ರಮಾಣದ...

ಹಕ್ಕುಪತ್ರಕ್ಕಾಗಿ ಅರೆ ಬೆತ್ತಲೆ ಎಕಾಂಗಿ ಪಾದಯಾತ್ರೆ: ಗ್ರಾಮದ ನ್ಯಾಯಕ್ಕಾಗಿ ಗ್ರಾ.ಪಂ. ಉಪಾಧ್ಯಕ್ಷನ ಹೋರಾಟ. ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ. ನಿಡುವಾಳೆ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ಸಿಗುವಂತೆ ಒತ್ತಾಯಿಸಿ ಗ್ರಾಮ...

1 min read

ಚಿನ್ನ ಕದ್ದವರು ಚಿಕ್ಕಮಗಳೂರಿನವರಾ .. ಚಿಕ್ಕಮಗಳೂರು: ದುಬೈನಿಂದ ಬೆಂಗಳೂರಿಗೆ ಚಿನ್ನ ಕದ್ದು ಸಾಗಿಸುವಾಗ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಕೊಂಡಿರುವ ಅನನ್ಯರಾವ್ ಕಾಫಿನಾಡಿನವರು ಎಂದು...

ಚಿನ್ನದ ಗಿರವಿ ಜಾಹೀರಾತು ಮತ್ತು ನಮ್ಮ ಸಮಾಜ....... " ನೀವು ಕಷ್ಟದಲ್ಲಿದ್ದೀರಾ ? ಹಾಗಾದರೆ ಚಿಂತೆ ಬಿಡಿ. ನಿಮ್ಮ ಬಳಿ ಇರುವ ಚಿನ್ನವನ್ನು ನಮ್ಮ ಬಳಿ ಅಡವಿಡಿ....