लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ ಜಾನಪದ ಪರಿಷತ್ತು. (ರಿ) ನೂತನ ಪದಾದಿಕಾರಿಗಳ ಪದಗ್ರಹಣ..ಮೂಡಿಗೆರೆ

1 min read

ಕರ್ನಾಟಕ ಜಾನಪದ ಪರಿಷತ್ತು. (ರಿ)
ನೂತನ ಪದಾದಿಕಾರಿಗಳ ಪದಗ್ರಹಣ..ಮೂಡಿಗೆರೆ

ಕರ್ನಾಟಕ ಜಾನಪದ ಪರಿಷತ್ತು. (ರಿ)
ನೂತನ ಪದಾದಿಕಾರಿಗಳ ಪದಗ್ರಹಣ. ಮೂಡಿಗೆರೆಯ ದೀನ ದಯಾಳು ಉಪದ್ಯಾಯ ಸಬಾ ಭವನದಲ್ಲಿ ಇಂದು ನಡೆಯಿತು.
ಅದ್ಯಕ್ಷತೆಯನ್ನು ನೂತನ ಅದ್ಯಕ್ಷರಾದ ಕುನ್ನಳ್ಳಿರವಿ ವಹಿಸಿದ್ದರು.
ಪ್ರಾಸ್ತಾವಿಕ ನುಡಿಯನ್ನು ಜಿ.ಬಿ.ಸುರೇಶ್.ಜಿಲ್ಲಾ ಅದ್ಯಕ್ಷರು.ಕರ್ನಾಟಕ ಜಾನಪಸ ಪರಿಷತ್ತು.ಇವರು ನುಡಿದರು.
ಉದ್ಘಾಟನೆಯನ್ನು ಮಾಜಿ ಮಂತ್ರಿಗಳಾದ ಶ್ರೀಮತಿ ಮೋಟಮ್ಮ.ನೆರವೆರಿಸಿದರು.

ಮುಖ್ಯ ಅತಿಥಿಗಳಾಗಿ
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಹೊಸಕೆರೆರಮೇಶ್.
ತಾ.ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ಬಿದರಹಳ್ಳಿಜಯರಾಂ…
ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ.
ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಳೂರುಬಾಲಕೃಷ್ಣ.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಹೆಚ್.ಜಿ.ಸುರೇಂದ್ರ.
ಬೆಳೆಗಾರರ ಸಂಘದ ಕಾರ್ಯದರ್ಶಿ. ಉದ್ಯಮಿ.ಮಂಚೆಗೌಡ..ಮನೋಹರ್.
ಹಿರಿಯ ಜಾನಪದ ಕಲಾವಿದ ಹಾಲೂರುಸುಭ್ರಮಣ್ಯ….ಹೆಸಗಲ್ ಗಿರೀಶ್.
ತಾ.ಛಲವಾದಿ ಸಂಘದ ಅದ್ಯಕ್ಷರಾದ ಬೆಟ್ಟಗೆರೆಮಂಜುನಾಥ….ಕಸಾಪ ತಾಲೂಕು ಅಧ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ…ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ನವೀನ್.ಬಿ.ಎಸ್.ಪಿ.ತಾಲೂಕು ಅದ್ಯಕ್ಷರಾದ ಲೋಕವಳ್ಳಿರಮೇಶ್.ಕುಂಬರಡಿ ಚಂದ್ರೆಗೌಡ…
ಹೊರಟ್ಟಿರಘು.ಕೆಸವಳಲುಸಿದ್ದೇಶ್.ಇದ್ದರು.
ಉಪನ್ಯಾಸಕರಾಗಿ.ಸಾಹಿತಿ ತಿಪ್ಪೆರುದ್ರಪ್ಪ ಬಾಗವಹಿಸಿದ್ದರು.
ಸಂಘ ಸಂಸ್ಥೆಯ ಸದಸ್ಯರುಗಳು.ಸಾರ್ವಜನಿಕರು ಬಾಗವಹಿಸಿದ್ದರು.
ಪ್ರಾರ್ಥನೆ. ದಾಕ್ಷಾಯಿಣಿ.ಮತ್ತು ತಂಡದವರು.
ಸ್ವಾಗತ.ನವೀನ್..
ನಿರೂಪಣೆ.ಎಂ.ಎಸ್.ನಾಗರಾಜು.

About Author

Leave a Reply

Your email address will not be published. Required fields are marked *