ಮನೆಯಂಗಳದಿ ಸಾಹಿತ್ಯ ಸಂಜೆ…ಸಮಾಜ ಸೇವಕರ ಮನೆಯಲ್ಲಿ…
1 min read
ಮನೆಯಂಗಳದಿ ಸಾಹಿತ್ಯ ಸಂಜೆ…ಸಮಾಜ ಸೇವಕರ ಮನೆಯಲ್ಲಿ…
ಮೂಡಿಗೆರೆಯ ಬಿಳಗೊಳದ ಸಮಾಜ ಸೇವಕ ಹಸೆನಾರ್ ಬಿಳಗೊಳ ಇವರ ಮನೆಯಲ್ಲಿ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ವತಿಯಿಂದ ಮನೆಯಂಗಳದಿ ಸಾಹಿತ್ಯ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾಫ಼ಿನಾಡು ಸಮಾಜ ಸೇವಾ ಸಂಘದ ವತಿಯಿಂದ ಸಾದಕರಿಗೆ ಸನ್ಮಾನ ಎರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಎಂ.ಎಸ್.ನಾಗರಾಜು.ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಮಂಚೇಗೌಡ ನೆರವೆರಿಸಿದರು.
ಮುಖ್ಯಅತಿಥಿ ಗಳಾಗಿ.
ಹಸೆನಾರ್ ಬಿಳಗೊಳ..ಕಾಫ಼ಿನಾಡು ಸಮಾಜ ಸೇವಾ ಸಂಘದ ಅದ್ಯಕ್ಷರು…
ತಾ.ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಳೂರುಬಾಲಕೃಷ್ಣ.ರಾಮಚಂದ್ರಓಡೆಯಾರ್…
ತಾಲೂಕ್ ನೌಕರರ ಸಂಘದ ಅಧ್ಯಕ್ಷರಾದ ನವೀನ್.ಮಗ್ಗಲಮಕ್ಕಿಗಣೇಶ್..ಬಕ್ಕಿಮಂಜು…ವಸಂತಹಾರಗೂಡು..ಅಂಬಾವತಿಶೆಟ್ಟಿ..ನಂದೀಶ್ ಬಂಕೆನಹಳ್ಳಿ..ಅಮರನಾಥ..ಬೆಟ್ಟಗೆರೆಲೋಕೇಶ್..ಕುನ್ನಳ್ಳಿರವಿ..ಪ್ರವೀಣಪೂಜಾರಿ..ಸಮಾಜ ಸೇವಕರಾದ ಅಬ್ದುಲ್ ರೆಹಮಾನ್..ಶಾಂತಕುಮಾರ್.ಕೃಷ್ಣಪ್ಪಕಿರಗುಂದ…ಆಶಾಜಯಕುಮಾರ್..ಲತೀಫ಼್…ಚಂದ್ರುಓಡೆಯಾರ್..ಜಗದೀಶ್..ಉಮೇಶ್…ಚಂದ್ರುಸಾಲಿಯಾನ್..ಗ್ರಾಮದ ನೂರಾರು ಜನ ಬಾಗವಹಿಸಿದ್ದರು.
ಸಮಾಜ ಸೇವಕರುಗಳಾದ. ಸುನಿಲ್ ಪರ್ನಾಂಡಿಸ್..ಪ್ರವೀಣ್ ಪೂಜಾರಿ..ಫ಼ಿಶ್ ಮೋಣು ಇವರನ್ನು ಗೌರವಿಸಲಾಯಿತು…
ನವೀನ್ ಅನೆದಿಬ್ಬ.ಕಾರ್ಯಕ್ರಮವನ್ನು ನೀರೂಪಿಸಿದರು..