…,ನಿಧನ…..
1 min read
……,ನಿಧನ…..
ಮೂಡಿಗೆರೆ ತಾಲೂಕು.ಬಾಳೂರು ಹೋಬಳಿ. ನೆಡುವಾಳೆ ಗ್ರಾಮ ಮರ್ಕಲಿನ ಶ್ರೀಯುತ ಆಣ್ಣೆಗೌಡ್ರು ಇಂದು ಬೆಳಗ್ಗೆ 11.30 ಕ್ಕೆ ನಿಧಾನರಾಗಿರುತ್ತಾರೆ.ಮೃತರು.ಪತ್ನಿ.ಆಪಾರ ಬಂದು ಬಳಗವನ್ನು.ಹಿತೈಷಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ನಾಳೆ 21.06.25 ರ ಶನಿವಾರ ಬೆಳಗ್ಗೆ 10.30 ಗೆ ನೆರವೇರಿಸಲಾಗುವುದು. ಎಂದು ಕುಟುಂಬದ ಮೂಲಗಳು ತಿಳಿಸಿವೆ.