ನಿಧನ……
1 min read
…..ನಿಧನ……
ಮಂಜಪ್ಪ ಚಾರ್ (70) ಇನ್ನಿಲ್ಲ.
ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಹಿರೇಶಿಗರದ ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀಯುತ ಮಂಜಪ್ಪ ಚಾರ್ ರವರು ಇಂದು ಮಧ್ಯಾಹ್ನ ತೀರಿಕೊಂಡಿರುತ್ತಾರೆ .
ಮಾಜಿ ಕೆೇಂದ್ರ ಸಚಿವರಾದ ಡಿ.ಕೆ.ತಾರದೇವಿಯರ ಆಪ್ತರಾಗಿದ್ದರು.
ಇವರ ಅಂತ್ಯ ಸಂಸ್ಕಾರವನ್ನು ನಾಳೆ 12:00 ಒಳಗಾಗಿ ಚಿಕ್ಕಮಗಳೂರಿನಲ್ಲಿ ನೆರವೇರಿಸಲಾಗುವುದು
ಮೃತರು.ಪತ್ನಿ….ಮಗ ರಾಹುಲ್……ಮಗಳು ಪ್ರಿಯಾಂಕಾ..ಹಾಗೂ ಆಪಾರ ಬಂದು ಬಳಗ ಮತ್ತು ಹಿತೈಷಿಗಳನ್ನು ಅಗಲಿದ್ದಾರೆ.