
…….ನಿಧನ….
ಮೂ
Video Player
00:00
00:00
ಡಿಗೆರೆ ತಾಲೂಕ್ ಚಿನ್ನಿಗ ಗ್ರಾಮ ಪಂಚಾಯತಿ ಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ…. ಹೊಯ್ಸಳಲು ಗ್ರಾಮದ….. 35 ವರ್ಷ ಪ್ರಾಯದ…. ಸುಧಾಕರ್………. ಮನೆಗೆ ಬಸ್ ಗೆ ಕಾಯುತ್ತ ಇದ್ದಾಗ…… ಏಕಾ ಏಕಿ ನುಗ್ಗಿದ ತರಕಾರಿ ಲಾರಿ…… ಅವರ ಮೇಲೆಯೇ ಹರಿದಿದೆ….. ಸುಧಾಕರ್ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ……. ತುಂಬಾ ಒಳ್ಳೆ ವ್ಯಕ್ತಿ….. ಸಾದು ಸ್ವಭಾವ… ದೈವ ಭಕ್ತ……. ಇವರ ನಿಧನಕ್ಕೆ ಇಡೀ ಗೋಣಿಬೀಡು ಗ್ರಾಮ ವೇ ಶೋಕದಲ್ಲಿ ಮುಳುಗಿದೆ…… ಮೃತರಿಗೆ ಹೆಂಡತಿ…. ಇಬ್ಬರು ಮಕ್ಕಳು…… ತಿಂಗಳ ಹಿಂದೆ ಹೊಸ ಮನೆ ಗೃಹಪ್ರವೇಶ ಮಾಡಿದ್ದರು….. ನಿಜಕ್ಕೂ ಇದೊಂದು ದುಃಖ ದ ಸಂಗತಿ