ಮಡ್ಡಿಕೆರೆ ಗೊಪಾಲಗೌಡರಿಗೆ ನುಡಿನಮನ ಕಾರ್ಯಕ್ರಮ..ತಾ:ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ವತಿಯಿಂದ…
1 min read
ಮಡ್ಡಿಕೆರೆ ಗೊಪಾಲಗೌಡ (77) ಇನ್ನಿಲ್ಲ..
ಮಡ್ಡಿಕೆರೆ ಗೊಪಾಲಗೌಡರಿಗೆ ನುಡಿನಮನ ಕಾರ್ಯಕ್ರಮ..ತಾ:ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ವತಿಯಿಂದ…
ಮೂಡಿಗೆರೆ ತಾಲೂಕ್ ಪಂಚಾಯಿತಿ ಸಬಾಂಗಣದಲ್ಲಿ ನಡೆಯಿತು..
ಈ ಕಾರ್ಯಕ್ರಮದಲ್ಲಿ ಸಾಹಿತಿ ಹಳೇಕೊಟೆರಮೇಶ್…ಕಸಾಪ ಜಿಲ್ಲಾ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್.. ಶಿಕ್ಷಕಿ ಮಡ್ಡಿಕೆರೆ ವೀಣಾ…ನಿವೃತ್ತ ಪ್ರಾಂಶುಪಾಲರಾದ ಸಿದ್ರುಬನರವಿ..ಕಡಿದಾಳುಆಶೋಕ್..ಹಳೇಕೋಟೆಪವಿತ್ರರತೀಶ್…ತಾಲೂಕು ಕೆಂಪೆಗೌಡ ವಕ್ಕಲಿಗರ ಸಂಘದ ಅದ್ಯಕ್ಷರಾದ ಬ್ರಿಜೆಶ್ ಕಡಿದಾಳು…..ಜಕ್ಕಳಿಯ ಕಾಮರಾಜು..ಕಸಾಪದ ಪೂರ್ವದ್ಯಕ್ಷರಾದ ಶಾಂತಕುಮಾರ..ಕಸಾಪದ ತಾ:ಅದ್ಯಕ್ಷರಾದ..ಡಿ.ಕೆ.ಲಕ್ಷ್ಮಣಗೌಡ.ಲಕ್ಷ್ಮಣಕುಮಾರ್..ಬಿ.ಕೆ..ಹಾಲಪ್ಪಗೌಡ..ಮಡ್ಡಿಕೆರೆನಾಗೇಶ್..ಮಗ್ಗಲಮಕ್ಕಿಚಂದ್ರೆಶ್..
ಮಡ್ಡಿಕೆರೆ ಕುಟುಂಬದವರು.
ಕಸಾಪದ ತಾಲೂಕು ಪದಾದಿಕಾರಿಗಳು.ಹೊಬಳಿಯ ಪದಾದಿಕಾರಿಗಳು.ಸದಸ್ಯರುಗಳು..
ತಾಲೂಕಿನ ನೂರಾರು ಜನ ಬಾಗವಹಿಸಿದ್ದರು.
ಪ್ರಾಸ್ತವಿಕ ನುಡಿಯನ್ನು ಗೌಡಹಳ್ಳಿ ಪ್ರಸನ್ನ ನುಡಿದರು.


ನೀರೂಪಣೆ ಕಾರ್ಯಕ್ರಮವನ್ನು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಸುಚಿತ್ರಪ್ರಸನ್ನ ನೆರವೆರಿಸಿದರು..

