“ಕನಕನ ಕಿಂಡಿಯಂತಿರುವ ಕೌಂಟರ್ : ಹರಸಾಹಸ ಪಡುತ್ತಿರುವ ಸಾರ್ವಜನಿಕರು.”
1 min read
ಚಿಕ್ಕಮಗಳೂರು : ಇಲ್ಲಿನ ತಾಲ್ಲೂಕು ಕಛೇರಿಯಲ್ಲಿ ಸಾರ್ವಜನಿಕರು ತಮ್ಮ ಜಾಗದ ಮತ್ತು ಇನ್ನಿತರ ಮೂಲ ದಾಖಲಾತಿಗಳನ್ನು ಪಡೆಯಲು ಕನಕನ ಕಿಂಡಿಯಂತಿರುವ ಒಂದೇ ಕೌಂಟರ್ ನಲ್ಲಿಅರ್ಜಿ ಸಲ್ಲಿಸಲು ಹರಸಾಹಸ ಪಡುತ್ತಿದ್ದಾರೆ.


ಸುಮಾರು 24 ರಿಂದ 48ಗಂಟೆಗಳಿಗೂ ಅಧಿಕ ಸಮಯ ಕಾದು ಕುಳಿತು ತಮ್ಮ ಮಕ್ಕಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು,ಜಾಗದ ಪಹಣಿ, ತಮ್ಮ ಸ್ವಂತ ಜಮೀನಿನ ಮೂಲ ದಾಖಲೆಗಳು ಹೀಗೆ ಅನೇಕ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸುವುದಕ್ಕಾಗಿ ತಮ್ಮ ಸರದಿಗಾಗಿ ನಿಂತು,ಕೂತು,ಪರಿಪಾಟಲು ಪಡುವಂತಾಗಿದೆ.ಈ ಕೂಡಲೇ ಚಿಕ್ಕಮಗಳೂರು ತಹಶೀಲ್ದಾರ್ ಹಾಗೂ ಸಿಬ್ಬಂದಿಗಳು ಎಚ್ಚೆತ್ತುಕೊಳ್ಳಬೇಕು ಎನ್ನುವುದೇ ನಮ್ಮ ಆಶಯ.
✍🏻ಬರಹ ಕೃಪೆ.✍🏻

ರತ್ನ ನಾಗೇಶ್.
ಚಿಕ್ಕಮಗಳೂರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

