*ಸೇವಾ ಮತ್ತು ಸಮರ್ಪಣ ಅಭಿಯಾನ*
1 min read
*ಸ್ವಚ್ಚತಾ ಕಾರ್ಯಕ್ರಮ*
ಮೂಡಿಗೆರೆ.
ಈ ದಿನ ದುಂಡುಗ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದರ ಆವರಣವನ್ನು ಸ್ವಚ್ಛತಾ ಕಾರ್ಯಕ್ರಮವನ್ನು ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ಮಾಣ ತಂಡ ಕಸಬಾ ವಲಯ ಮೂಡಿಗೆರೆ ಇವರ ವತಿಯಿಂದ ಏರ್ಪಡಿಸಲಾಗಿತ್ತು ಈ ಒಂದು ಕಾರ್ಯಕ್ರಮದಲ್ಲಿ ನಮ್ಮಂದಿಗೆ ಕೈಜೋಡಿಸಿದ ಶಿವಗಿರಿ ಸೇವಕರು ಹಾಗೂ ಮೂಡಿಗೆರೆ ತಾಲೂಕಿನ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಷನ್ ಸದಸ್ಯರುಗಳು ಹಾಗೂ ಸ್ಥಳೀಯರು ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಈ ಸಂದರ್ಭದಲ್ಲಿ ಸಂಯೋಜಕ ಪ್ರವೀಣ್ ಪೂಜಾರಿ k t d o ಜಿಲ್ಲಾ ಅಧ್ಯಕ್ಷರು ಪ್ರಕಾಶ್ ಹಾಗೂ ಸದಸ್ಯರುಗಳು ಮೂಡಿಗೆರೆ ಊರಿನ ಹಿರಿಯರಾದ ದುಂಡುಗ ಪ್ರಮೋದ್, ಪ್ರದೀಪ್, ಹಳೆಮೂಡಿಗೆರೆ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಶಿವಾನಂದ್, ಅಜಿತ್, ರಂಜಿತಾ, ಸೋನಿಯಾ ಕ್ರಾಸ್, ಶಾಲೆಯ ಮುಖ್ಯ ಶಿಕ್ಷಕರಾದ ಕೆಎಲ್ ಸುಜಾತ, ದಾಕ್ಷಾಯಿಣಿ, ಹಾಗೂ ಶೌರ್ಯ ರಾಜ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳಾದ ಶಶಿ ಕೆಲ್ಲೂರು, ರವಿ ಪೂಜಾರಿ, ಸುರೇಶ್, ಕಿಶೋರ್, ಸಂತೋಷ್, ಹರೀಶ್ ಗೌಡ, ಮಂಜುನಾಥ್ ಪೆಟ್ರೋಲ್ ಬಂಕ್, ಅಶ್ವಿನ್, ಉಮೇಶ್, ಪ್ರವೀಣ್ ಅಚ್ಚು, ರಘು ಗೌಡ ಸ್ಥಳೀಯರಾದ ಸುನಿಲ್ ಪ್ರದೀಪ್ ಪ್ರತಾಪ್ ರಮೇಶ್ ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.