*ಅಂಗವಿಕಲರಿಗೆ ಆಶ್ರಯ*
1 min read
*ಅಂಗವಿಕಲರಿಗೆ ಆಶ್ರಯ*
ಮೂಡಿಗೆರೆ.
26/9 /2021 ರಂದು ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಡ್ಲು ನಿವಾಸಿ ದಿವಂಗತ ಸುಂದರ ಪೂಜಾರಿ ಇವರ ವಿಕಲಚೇತನ ಮತ್ತು ಬುದ್ದಿ ಮಾಂಧ್ಯ ಮಕ್ಕಳಾದ ರಾಕೇಶ್ 30 ವರ್ಷ.
ರೇಕಾ 27 ವರ್ಷ ದ ಇವರನ್ನು
R V ಫೌಂಡೇಶನ್ ಬನ್ನೇರುಘಟ್ಟ ಬೆಂಗಳೂರು ಇಲ್ಲಿಗೆ ಸೇರಿಸಲಾಯಿತು.
ಮೂಡಿಗೆರೆಯ ಎಂಜಿಎಂ ಜಿಲ್ಲಾಸ್ಪತ್ರೆಯ ಆಂಬುಲೆನ್ಸ್ ಮೂಲಕ ಸಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊನು. ಕಾರ್ಯಾಧ್ಯಕ್ಷರಾದ ಅಬ್ದುಲ್ ರಹಿಮಾನ್. ಉಪಾಧ್ಯಕ್ಷರಾದ ಹಸೈನಾರ್ ಬಿಳುಗುಳ. ಅಂಬುಲೆನ್ಸ್ ಡ್ರೈವರ್ ಮಂಜು.
ನೇತೃತ್ವದ ಜೊತೆಗೆ ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಗೀತ. ಕೆ.ಅರ್.
ಮತ್ತು
ಉಪಾಧ್ಯಕ್ಷರಾದ,
ಶ್ರೀ ಬಿ. ಬಿ.ಮಂಜುನಾಥ. ಕೆಡಿಪಿ ಸದಸ್ಯರಾದ ಶ್ರೀ ಬಿಮ್ ಭರತ್.
ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಬಾಳೂರು ಹೋಬಳಿ ಬಿಲ್ಲವ ಸಂಘದ ಅಧ್ಯಕ್ಷರಾದ,
ಮನೋಜ್ ಕುಮಾರ್.
ಮತ್ತು ಗ್ರಾಮಸ್ಥರಾದ ಜಗದೀಶ್, ರಾಜು, ರೋಹಿತ್, ಮದನ್, ಸಂದೀಪ, ವಿಜಯೇಂದ್ರ, ಸುದೀಪ್,ಪೂರ್ಣೇಶ್, ಚಂದ್ರಶೇಖರ್,ರವಿ,
ಅಣ್ಣಪ್ಪ,ಮತ್ತು ಪೊಲೀಸ್ ಇಲಾಖೆಯ ಠಾಣ ಅಧಿಕಾರಿಯಾದ ರೇಣುಕಾ ಮೇಡಂ ಮತ್ತು ಸಿಬ್ಬಂದಿ ವರ್ಗದ ಇವರ ಉಪಸ್ಥಿತಿಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋದರು. ಹೋಗುವಾಗ ಗ್ರಾಮದವರು 200 ಕೆಜಿ ಅಕ್ಕಿ ಹಾಗೂ ಇನ್ನಿತರ ಬಿಸ್ಕೆಟ್ ಗಳನ್ನು ಕೊಟ್ಟರು.
ಇವರಿಬ್ಬರನ್ನು ಬನ್ನೇರುಘಟ್ಟ ಆಶ್ರಮಕ್ಕೆ ಸೇರಿಸಲು ಬಾಳೂರು ಠಾಣಾಧಿಕಾರಿಯವರಾದ ರೇಣುಕರವರು ಸಂಪೂರ್ಣ ಕಾರಣಕರ್ತರಾಗಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/
http://nisargacare.com/navachaithanya-old-age-home/