…ಪ್ರತಿಭಟನೆ……. ಹತ್ಯೆ ನೆಡೆಸಿದ ಅತ್ಯಾಚಾರಿ ಹಂತಕರನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ
1 min read
….ಪ್ರತಿಭಟನೆ…….
ಮೂಡಿಗೆರೆಯ ಪ್ರಗತಿ ಪರ ಸಂಘಟನೆಗಳು ಹಾಗೂ ಪ್ರಜ್ಞಾವಂತ ಬಂದುಗಳು
ದೆಹಲಿಯ ಮುಸ್ಲಿಂ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹಂತಕ ಕಿಡಿಗೇಡಿಗಳು ಅಪಹರಿಸಿ ಬಿಹಾರದಲ್ಲಿ ಆಕೆಯ ಮೇಲೆ ಅತ್ಯಾಚಾರ ನೆಡೆಸಿ.
ಸ್ತನ.ಗುಪ್ತಾoಗ ಕತ್ತರಿಸಿ ಹತ್ಯೆ ನೆಡೆಸಿದ ಅತ್ಯಾಚಾರಿ ಹಂತಕರನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಬಿ.ಎಸ್. ಪಿ. ಪಕ್ಷದಿಂದ ಇದೆ 11 ನೇ ತಾರೀಕು ಶನಿವಾರದಂದು ಬೆಳಗ್ಗೆ 10.30.ಕ್ಕೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕಿರ್ ಹುಸೇನ್.
ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್. ರಾಜ್ಯ ಕಾರ್ಯದರ್ಶಿ ಜಾಕಿರ್ ಅಲಿ ಖಾನ್. ಯು.ಬಿ.ಮಂಜಯ್ಯ.
ಪಿ.ಕೆ ಮಂಜುನಾಥ್.
ಬಕ್ಕಿ ಮಂಜು.
ಶ್ರೀ ಕಾಂತ್. ಮಲೆನಾಡು ಮುಸ್ಲಿಂ ವೇದಿಕೆ ಅಧ್ಯಕ್ಷ ಅಬ್ರಾರ್ ಬಿದರಹಳ್ಳಿ. ಜೆಡಿಎಸ್ ಮುಖಂಡ ಶಬ್ಬೀರ್ ಅಹಮದ್ ಬೇಗ್. ಎಸ್ ಡಿ ಪಿ ಐ. ಕ್ಷೇತ್ರ ಕ್ಷೇತ್ರ ಸಮೀತಿ ಅಧ್ಯಕ್ಷ ಮಹಮ್ಮದ್ ರಫೀಕ್. ಕಾರ್ಯದರ್ಶಿ ಶರೀಫ್ ಮತ್ತಿತರರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/navachaithanya-old-age-home/