*ಗದ್ದೆ ಮಣ್ಣಿನ ಗಣಪ* *ಮಲೆನಾಡಿನ ಬಾಲಕನ ಕುಂಚದಲ್ಲಿ ಅರಳಿದ ಪರಿಸರ ಸ್ನೇಹಿ ಗಣಪತಿ*
1 min read
*ಗದ್ದೆ ಮಣ್ಣಿನ ಗಣಪ*
*ಮಲೆನಾಡಿನ ಬಾಲಕನ ಕುಂಚದಲ್ಲಿ ಅರಳಿದ ಪರಿಸರ ಸ್ನೇಹಿ ಗಣಪತಿ*
ಮೂಡಿಗೆರೆ ತಾಲೂಕ್,
ದಾರದಹಳ್ಳಿ ಗ್ರಾಮ ಪಂಚಾಯತಿಯ ಕೆಸವಳಲಿನಲ್ಲಿ 17.ವರ್ಷದ ವಯಸ್ಸಿನ ಅನೀಲ್ ಕಳೆದ ಮೂರು ವರ್ಷಗಳಿಂದ ಗದ್ದೆ ಮಣ್ಣು,ಬೆಲ್ಲಾ,ವೈಟ್ ಸಿಮೆಂಟ್ ಗಣಪತಿಯನ್ನು ತಯಾರಿಸುತಿದ್ದಾನೆ.
ಇ ಬಾರಿ ಮೂರುವರೆ ಅಡಿ ಗಣಪತಿಯನ್ನು ಮಾಡಿದ್ದಾನೆ.
ನೊಡಲು ಸುಂದರವಾಗಿದ್ದು
ಯಾವ ನುರಿತ ಕಲಾವಿದರಿಗೂ ಕಡಿಮೆಯೆನಿಲ್ಲ.
ನನಗೆ 7.ನೆ ತರಗತಿಯಿಂದಲು ಡ್ರಾಯಿಂಗ್ ನಲ್ಲಿ ಆಸಕ್ತಿ ಇತ್ತು.ಪೇಪರ್ ನಲ್ಲಿ ಗಣಪತಿ.ಚಾಮುಂಡೆಶ್ವರಿ. ನವಿಲು.ಶಿವ.ಈಶ್ವರ. ಪಾರ್ವತಿ.ಆಂಜನೇಯ. ಚಿತ್ರ ಮಾತ್ರ ಬರೆಯುತಿದ್ದೆ.
ಅಣ್ಣನ ಸಹಕಾರದಿಂದ ಗಣಪತಿಗೆ ಬಣ್ಣ ಹಚ್ಚಿದೆ.
ಅ ಬಣ್ಣದಲ್ಲಿ ಯಾವುದೆ ರಾಸಾಯನಿಕ ವಸ್ತುಗಳು ಇಲ್ಲ.
ನಾನು ಇಗ ಕೂಲಿ ಮಾಡಿ ಬದುಕುತಿದ್ದೆನೆ.
ಮುಂದಿನ ದಿನಗಳಲ್ಲಿ ನನಗೆ ಹೆಚ್ಚಿನ ತರಬೇತಿ ನೀಡಿ ಯಾರಾದರು ಸಲಹೆ,ಸಹಕಾರ,ಸಹಾಯ ಮಾಡಿದರೆ ಇದನ್ನೆ ವೃತ್ತಿಯಾಗಿ ಸ್ವಿಕರಿಸಿ ಜೀವನ ಮಾಡುತ್ತೆನೆ ಎಂದು ನನ್ನ ತನ್ನ ಅಸಾಯಕತೆ ತೊರಿಸಿದ್ದಾನೆ.
ಆಸಕ್ತರು ಇತನ ಕಲೆಯನ್ನು ಬೆಳಸಬೇಕೆಂಬ ಇಚ್ಚೆ ಇದ್ದರೆ ಇ ಕೆಳಗಿನ ಮೊಬೈಲ್ ಸಂಖೆಗೆ ಕರೆ ಮಾಡಿ ಸಹಾಯ ಮಾಡಬಹುದು.
9449067957.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.