*ಅನಾಥ ಶವದ ಅಂತ್ಯಕ್ರಿಯೆ*
1 min read
*ಅನಾಥ ಶವದ ಅಂತ್ಯಕ್ರಿಯೆ*
ಮೂಡಿಗೆರೆ ತಾಲೂಕಿನ.
ಗುತ್ತಿಯಲ್ಲಿ.
ಸುಮಾರು 80 ವರ್ಷ ಪ್ರಾಯದ ಸ್ವಾಮಿಯನ್ನುವ ವ್ಯಕ್ತಿ ಸುಮಾರು ವರ್ಷಗಳಿಂದ ಮೂಡಿಗೆರೆಯ ಆಜುಬಾಜಿನಲ್ಲಿ ತಿರುಗಾಡುತ್ತಿದ್ದರು. ಇವರನ್ನು ಕಂಡು ಸುಮಾರು ಹತ್ತು ವರ್ಷದ ಹಿಂದೆ ಮೂಡಿಗೆರೆಯ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ.ಬಿ. ಧರ್ಮಪಾಲ್ ರವರ ಊರಾದ ಗುತ್ತಿಯಲ್ಲಿ ರೂಮು ಕೊಟ್ಟು ಚೆನ್ನಾಗಿ ನೊಡುಕೊಳ್ಳುತ್ತಿದ್ದರು.
ಊಟ ತಿಂಡಿ ಬಟ್ಟೆಗಳನ್ನು ಕೊಡುತ್ತಿದ್ದರು.
ಇವತ್ತು ಹೃದಯ ಅಪಘಾತದಿಂದ ಮೃತಪಟ್ಟಿದ್ದರು.
ಈ ಸ್ವಾಮಿ ಎನ್ನುವ ವ್ಯಕ್ತಿಗೆ ಯಾವುದಾದರೂ ಒಂದು ಆಧಾರ್ ಕಾರ್ಡ್ ಆಗಲಿ ರೇಷನ್ ಕಾರ್ಡ್ ಆಗಲಿ ಇತರ ಯಾವುದೇ ದಾಖಲೆಗಳಿಲ್ಲದ ಅನಾಥರಾದ ಮೃತದೇಹವನ್ನು ಬಿಜವಳ್ಳಿ ಸ್ಮಶಾಣದಲ್ಲಿ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು. ಅಧ್ಯಕ್ಷರಾದ ಅಬ್ದುಲ್ ರಹಿಮಾನ್.
ಹಸೈನಾರ್.
ಬೆಳಗೊಳ ಅಂಬುಲೆನ್ಸ್ ಡ್ರೈವರ್ ಚಂದ್ರು ಪಟ್ಟಣ ಪಂಚಾಯಿತಿ ಹಾಲಿ ಸದಸ್ಯರಾದ ಜಿ.ಬಿ ಧರ್ಮಪಾಲ್.
ಗಿರೀಶ್ ಮತ್ತು ಇತರರು ಸೇರಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.