ತಿರುಚಿ ಮಾತೆ ಅನ್ನಪೂರ್ಣೇಶ್ವರಿ. ವಿರುದ್ದ ಅವಹೇಳನಕಾರಿಯಾಗಿ
1 min read
ಪ್ರತಿಭಟನೆ…….ಸಿಟಿ ರವಿ ಅವರ ಅರ್ಥ ಪೂರ್ಣ ಹೇಳಿಕೆ ತಿರುಚಿ ಮಾತೆ ಅನ್ನಪೂರ್ಣೇಶ್ವರಿ. ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿ ಪತ್ರಿಕಾ ಪ್ರಕಟಣೆ ನೀಡಿದ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅನಂತ್ ವಿರುದ್ದ ಕೋಮುಗಲಭೆಗೆ ಪ್ರಚೋದನೆ ಅಡಿಯಲ್ಲಿ ಕೇಸು ದಾಖಲಿಸಲು ಅಗ್ರಹಿಸಿ ಬಿಜೆಪಿ ಯುವಮೋರ್ಚಾ ದಿಂದ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಸಿ.ಟಿ ರವಿ. ಅವರ ಅರ್ಥ ಪೂರ್ಣ ಹೇಳಿಕೆ ತಿರುಚಿ ಮಾತೆ ಅನ್ನಪೂರ್ಣೇಶ್ವರಿ. ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿ ಪತ್ರಿಕಾ ಪ್ರಕಟಣೆ ನೀಡಿದ ಕಾಂಗ್ರೆಸ್ ಕಾರ್ಯದರ್ಶಿ ಅನಂತ್ ವಿರುದ್ದ ಕೋಮುಗಲಭೆಗೆ ಪ್ರಚೋದನೆ ಅಡಿಯಲ್ಲಿ ಕೇಸು ದಾಖಲಿಸಲು ಅಗ್ರಹಿಸಿ ಬಿಜೆಪಿ ಯುವಮೋರ್ಚಾ ದಿಂದ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಜನ್ನಾಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಧನಿಕ್, ರೈತ ಮೋರ್ಚಾ ತಾಲೂಕು ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಪಂಚಾಕ್ಷರಿ,ಜಿಲ್ಲಾ ಉಪಾಧ್ಯಕ್ಷರಾದ ಸಂಜಯ್ ಕೊಟ್ಟಿಗೆಹಾರ, ಮಿಥುನ್ ಬೆಳ್ಳಿ ,ಶ್ರೇಯಸ್,ಗಿರೀಶ್ ಹಳ್ಳಿಬೈಲ್,ಗಿರೀಶ್ ಹೆಸ್ಗಲ್,ಚಿರಾಗ್ ಕೊಟ್ರಕೆರೆ, ಗಾನವ್,ರಘುಪತಿ ಬಾಳೂರು,ಮಂಜುನಾಥ್ ಜಾವಳಿ,, ಅರುಣ್ ಕುಂಬರಡಿ ,ಸಚಿನ್ ಬಾನಳ್ಳಿ,ಪ್ರಸಾದ್ ಹುಲ್ಲೆಮನೆ, ಶಶಿ ಕೆಲ್ಲೂರು, ಉಪಸ್ಥಿತರಿದ್ದರು.
ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.