लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ 23 ನೇ ಕನ್ನಡ ಸಾಹಿತ್ಯ ಸಮೇಳನ ಕಾರ್ಯಕ್ರಮ #avintvcom

1 min read
Featured Video Play Icon

ಅಂಕ್ಯರ್ :- ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ 23 ನೇ ಕನ್ನಡ ಸಾಹಿತ್ಯ ಸಮೇಳನ ಕಾರ್ಯಕ್ರಮವನ್ನು  ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಗಾಂಧಿಚೌಕ ಬಳಿ ನಡೆಯಿತು

ವಾ.ಓ :- ಸಮೇಳನ ಅಧ್ಯಕ್ಷರಾಗಿ ನೆಲಮಂಗಲ ತಾಲ್ಲೂಕಿನ ವನಕಲ್ಲು ಮಲೇಶ್ವರ ಮಹಾಸಂಸ್ಥಾನಮಠದ ಪಿಠಾಧ್ಯಕ್ಷರಾದ ಡಾ. ಶ್ರೀ ಶ್ರೀ ಬಸವರಮಾನಂದ ಮಹಾಸ್ವಾಮಿಗಳು ವಹಿಸಿಕೊಂಡಿದರು. ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಚಿ.ಮಾ. ಸುಧಾಕರ್. ದೇವನಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಆರ್.ಕೆ. ನಂಜೇಗೌಡ. ವಿಜಯಪುರ ಹೋಬಳಿ  ಅಧ್ಯಕ್ಷರಾಗಿ ಜೆ.ಆರ್.ಮುನಿವೀರಣ್ಣ. ಹಾಗು ಗ್ರಾಮಾಂತರ ಜಿಲ್ಲಾ ತಾಲ್ಲೂಕು ಅಧ್ಯಕ್ಷರುಗಳು ಪದಾಧಿಕಾರಿಗಳ ಸಮ್ಮುಖದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಮೇಳನ ಕಾರ್ಯಕ್ರಮ ನಡೆಯಿತು

ಬೈಟ್ :- ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಾಯಣ್ಣ ಮಾತನಾಡಿ. ಸಮೇಳನದ ಅಧ್ಯಕ್ಷರಾಗಿ ಆಗಿಮಿಸಿರುವ ಡಾ. ಶ್ರೀ ಶ್ರೀ ಬಸವರಮಾಹಾನಂದ ಸ್ವಾಮಿಗಳು ಆಗಮಿಸಿರುವುದು ನಮೆಲ್ಲರ ಪುಣ್ಯ ಯಾಕೆಂದರೆ ಅವರು ಇಷ್ಟು ಚಿಕ್ಕ ವಯಸಿನಲ್ಲಿ ತೆಗೆದು ಕೊಂಡಿರುವ ಉನ್ನತ ಪದವಿಗಳು ನಮೆಲ್ಲರಿಗೆ ದಾರಿದೀಪ ವಾಗುತದೆ ಅದೇ ರೀತಿ ಇಂದು ಸ್ವಾಮಿಗಳು ಕನ್ನಡ ನುಡಿ ಭಾಷೆಯಬಗ್ಗೆ ಸಾಕಾಷ್ಟು ತಿಳಿಸಿ ಆಶೀರ್ವಾಚನ ಮಾಡಿದ್ದಾರೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಆಗಮಿಸಿದ್ದ ಸ್ವಾಮೀಜಿಗಳಿಗೆ ಹಾಗು ಗಣ್ಯರಿಗೆ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು

ವರದಿ ರಾಜುಗೌಡ ದೇವನಹಳ್ಳಿ ತಾಲ್ಲೂಕು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author