ಶ್ರೀ ಮಿತೀಶ್ ಪಟ್ಟಣ ವಕೀಲರು ಸಾರ್ವಜನಿಕರು ಮೆಚ್ಚಿದ ಯುವ ನಾಯಕರು ಇವರ ಸಂಯುಕ್ತ ಹಾಗೂ ಇವರ ಗೆಳೆಯರ ಬಳಗ #avintvcom
1 min read
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು
ಶ್ರೀ ಮಿತೀಶ್ ಪಟ್ಟಣ ವಕೀಲರು ಸಾರ್ವಜನಿಕರು ಮೆಚ್ಚಿದ ಯುವ ನಾಯಕರು ಇವರ ಸಂಯುಕ್ತ ಹಾಗೂ ಇವರ ಗೆಳೆಯರ ಬಳಗ ಇಂದು
190 ನೇ ಸಾವಿತ್ರಿಬಾಯಿ ಪುಲೆಯವರ ಜಯಂತಿ ಹಾಗೂ ಶ್ರೀ ಶಂಕರಗೌಡ ಬಸಗೌಡ ಪಾಟೀಲ್ ಅಥಣಿ ತಾಲೂಕಿನ ಸಿಪಿಐ ಸಾಹೇಬರಿಗೆ ಮುಖ್ಯಮಂತ್ರಿಗಳ ಬಂಗಾರದ ಪದಕ ದೊರಕಿರುವುದರಿಂದ ದಕ್ಷ ಪ್ರಾಮಾಣಿಕ ಸೇವೆ ಪರಿಗಣಿಸಿ ಇವರಿಗೆ ನೀಡಿರುವುದರಿಂದ ಇವರಿಗೆ ಸನ್ಮಾನ ಕಾರ್ಯಕ್ರಮ ವಿಜೃಂಭಣೆಯಿಂದ ಅದ್ದೂರಿಯಿಂದ ನಡೆಯಿತು
ಶ್ರೀ ಶಂಕರಗೌಡ ಪಾಟೀಲ್ ಸಿಪಿಐ ಸಾಹೇಬರು ಮಾತನಾಡಿ ಇವತ್ತಿನ ಯುವಕರಿಗೆ ತಂದೆ ತಾಯಂದಿರನ್ನು ಯಾವತ್ತಿಗೂ ಇವರ ಮಾರ್ಗದರ್ಶನದಲ್ಲಿ ನಿಂದ ನಡೆಯಿರಿ ಇವರಿಗೆ ಗೌರವವನ್ನು ಕುಡಿ ತಂದೆ-ತಾಯಂದಿರು ನಮಗೋಸ್ಕರ ಹಗಲಿರುಳು ನಮಗೋಸ್ಕರ ದುಡಿಯುತ್ತಾರೆ ನಮ್ಮ ತಂದೆ ತಾಯಿಗೆ ಆಶೀರ್ವಾದದಿಂದ ನಿಮ್ಮ ಮುಂದೆ ಬಂದು ನಿಂತಿದ್ದೇನೆ ನೀವು ಕೂಡ ನಿಮ್ಮ ತಂದೆ-ತಾಯಂದಿರಿಗೆ ಗೌರವ
ಶ್ರೀ ಅನಿಲ್ ಸುಣದೋಳಿ ಮಾತನಾಡಿ
ನಮ್ಮ ಅಥಣಿ ತಾಲೂಕಿನಲ್ಲಿ ಸಿಪಿಐ ಸಾಹೇಬರು ದಕ್ಷ ಅಧಿಕಾರಿ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ ಇವರಿಗೆ ರಾಷ್ಟ್ರಪತಿ ಬಂಗಾರದ ಪದಕ ದೊರೆಯಲಿ ಇವರಿಗೆ ಇನ್ನೂ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಹೇಗೆ ಬೆಳೆದರು ತಮ್ಮ ಜೀವನದಲ್ಲಿ ಹೇಗೆ ನಾವು ಬಂದೆವು ಎಂದು ನಮ್ಮ ಜೊತೆ ಆತ್ಮೀಯವಾದ ಆತ್ಮೀಯತೆಯಿಂದ ಹೇಳಿದರು ತಮ್ಮ ಯಾವ ಪರಿಸ್ಥಿತಿ ಬೆಳೆದರು ನಮ್ಮ ತಾಲೂಕಿನಲ್ಲಿ ಇವರು ಉನ್ನತ ಹುದ್ದೆ ಬಂದು ಸೇವೆ ಸಲ್ಲಿಸಬೇಕು ನಮ್ಮ ತಾಲೂಕಿಗೆ ಬರಲಿ ಎಂದು ಅಭಿಪ್ರಾಯ ಎಂದು ನಮ್ಮಲ್ಲಿ ಯುವ ಕಣ್ಮಣಿ ಯುವ ಯುವಕರು
ಶ್ರೀ ಮಿತೀಶ್ ಪಟ್ಟಣ ಅವರು ಹಿರಿಯ ವಕೀಲರಿಗೂ ಗೌರವ ಕೊಡುತ್ತಾರೆ ಪ್ರತಿಯೊಂದು ವಿಷಯಕ್ಕೆ ಯಾರು ಸ್ಪಂದಿಸುತ್ತಾರೆ ಇವರೇ ಶ್ರೀ ಮಿತೀಶ್ ಪಟ್ಟಣ ಎಂದು ಹೇಳಿದರು
ಶ್ರೀ ವಿಠ್ಠಲ್ ಮಾತನಾಡಿ
ಸಿಪಿಐ ಸಾಹೇಬರು ಕೊರನಾ ವೈರಸ್ ತಡೆಗಟ್ಟಲು ಕಾರ್ಯನಿರ್ವಹಿಸಿದ್ದಾರೆ
ಶ್ರೀ ಮಿತೀಶ್ ಪಟ್ಟಣ ವಕೀಲರು
ಸಿಪಿಐ ದಕ್ಷ ಅಧಿಕಾರಿಗಳು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ ಇದೇ ರೀತಿ ನಮ್ಮ ತಾಲೂಕಿನಲ್ಲಿ ಇನ್ನೂ ಇವರ ಕೊಡುಗೆ ಸಿಗಲಿ ಇವರಿಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಸದಾಕಾಲ ಆ ಭಗವಂತ ಅವರಿಗೆ ಒಳ್ಳೆಯದನ್ನು ಮಾಡಲಿ ಶುಭ ಹಾರೈಸಿದರು
ಶ್ರೀ ಪ್ರಶಾಂತ್ ರಜಪೂತ್ ಮಹಾಯುದ್ಧ ಪತ್ರಿಕೆಯ ಸಂಪಾದಕರು
ಸಿಪಿಐ ಸಾಹೇಬ್ರಿಗೆ ಸನ್ಮಾನ ಮಾಡುವ ಮುಖಾಂತರ ಭಗವಂತ ನಿಮಗೆ ಆರೋಗ್ಯ ಐಶ್ವರ್ಯ ನೀವು ಇನ್ನೂ ದೊಡ್ಡ ಮಟ್ಟದಲ್ಲಿ ಹುದ್ದೆಯಲ್ಲಿ ಎನ್ನುವುದೇ ಶುಭಹಾರೈಸಿದರು
ಇದೇ ಸಂದರ್ಭದಲ್ಲಿ ಶ್ರೀ ಅನಿಲ್ ಪಟ್ಟನ್ ಶ್ರೀ ಉದಯ್ ದೇಶಪಾಂಡೆ
ಶ್ರೀ ಪ್ರಶಾಂತ್ ರಜಪೂತ್ ಮಹಾಯುದ್ಧ ಪತ್ರಿಕೆಯ ಸಂಪಾದಕರು ಶ್ರೀ ಗೌತಮ್ ಪರಂಜಿಪ
ಶ್ರೀ ಮೋಹನ್ ಶ್ರೀ ಶಂಕರ್ ಗಾಡಿವಡ್ಡರ ಶ್ರೀ ವಿನಾಯಕ ಶ್ರೀ ಸೂರಜ್ ಆಕಾಶ್ ಜನವಾಡ ಇನ್ನೂ ಶ್ರೀ
ಮಿತೀಶ್ ಪಟ್ಟನ್ ಸ್ನೇಹಿತರ ಬಳಗ ಅನೇಕರು ಉಪಸ್ಥಿತರಿದ್ದರು