ಮಾನ್ಯ ಶಾಸಕರು ಅಥಣಿ ಮತಕ್ಷೇತ್ರದ ಅಧ್ಯಕ್ಷರು ಕರ್ನಾಟಕ ಕೊಳಗೇರಿ ಅಭಿವೃದ್ಧಿ #avintvcom
1 min read
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು
ಸನ್ಮಾನ್ಯ ಶ್ರೀ ಮಹೇಶಅಣ್ಣಾ ಈ ಕುಮಠಳ್ಳಿ
ಮಾನ್ಯ ಶಾಸಕರು ಅಥಣಿ ಮತಕ್ಷೇತ್ರದ ಅಧ್ಯಕ್ಷರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕರ್ನಾಟಕ ಸರ್ಕಾರ ಬೆಂಗಳೂರು
ಮಹೇಶ್ ಮ್ ಶರ್ಮಾ
ಶಿವಯೋಗಿ ನಗರ ನಿವಾಸಿಗಳು ಅಥಣಿ ಜಿಲ್ಲಾ ಬೆಳಗಾವಿ ಅವಿನ್ ಟಿವಿ ಕಾರ್ಯನಿರ್ವಾಹಕ ಸಂಪಾದಕರು
ಕ್ರೈಂ ಫೈಲ್ ಸುದ್ದಿ ಸಂಪಾದಕರು 9901620971
ವಿಷಯ ಅಥಣಿ ತಾಲೂಕಿನ ಗ್ರಾಮೀಣ ಶಿವಯೋಗಿ ನಗರದ ವಿದ್ಯುತ್ ದೀಪಗಳು ಒಣ ಕಸ ಮತ್ತು ಗ ಟರಿನ ನೀರು ರಸ್ತೆಯಲ್ಲಿ ಹರಿದು ಬರುತ್ತಿದ್ದು ಇದನ್ನು ಸ್ವಚ್ಛಗೊಳಿಸುವುದು ಹಾಗೂ ಮತ್ತು ಈ ನಗರವನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಕುರಿತು
ಇನ್ನಿತರ ಸಮಸ್ಯೆಗಳು ಬಗೆಹರಿಸಿ ಕುರಿತು
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಅಥಣಿ ತಾಲೂಕಿನ ಅಥಣಿ ಗ್ರಾಮೀಣ ಶಿವಯೋಗಿ ನಗರದ ನಿವಾಸಿಗಳು ಈ ಕೆಳಕಂಡ ಮೂಲ ಸಮಸ್ಯೆಗಳು ಬಗೆಹರಿಸಲು ತಮ್ಮಲ್ಲಿ ವಿನಂತಿ ಇರುತ್ತದೆ
ಸದರಿ ನಮ್ಮ ಶಿವಯೋಗಿ ನಗರದಲ್ಲಿ ಮೂರು ತಿಂಗಳ ಹಿಂದೆ ವಿದ್ಯುದ್ದೀಪಗಳನ್ನು ಅಳವಡಿಸಿದ್ದು
ಕೆಲವ ಕಂಬಗಳಿಗೆ ವಿದ್ಯುದ್ದೀಪ ವನ್ನು ಅಳೆಯುವ ಡಿಸ್ ಇರುವುದಿಲ್ಲ ಹೀಗಾಗಿ ಇಲ್ಲಿವರೆಗೆ ನಿವಾಸಿಗಳು ಹಾಗೂ ವಯೋವೃದ್ಧ ಮತ್ತು ಚಿಕ್ಕ ಮಕ್ಕಳು ರಾತ್ರಿ ಸಮಯದಲ್ಲಿ ಸಂಚರಿಸಲು ಮತ್ತು ಇನ್ನಿತರ ಕೆಲಸಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿದೆ
ಸದರಿ ನಗರದಲ್ಲಿ ನಿವಾಸಿಗಳು ತಮ್ಮ ಮನೆಯಲ್ಲಿ ಕಸ ಮತ್ತು ಇತರ ಕಚ್ಚಾವಸ್ತುಗಳ ಎಲ್ಲಾ ಬೇಕಾದಲ್ಲಿ ಹಾಕುತ್ತಿರುವುದರಿಂದ ನೀರು ಮತ್ತು ಒಂದು ಕಡೆ ನಿಂತು ಅಲ್ಲಲೇ ದುರ್ವಾಸನೆ ಹರಡುತ್ತಿದೆ ಇದರಿಂದ ಸೊಳ್ಳೆಯ ಮತ್ತು ಹೆಚ್ಚು ಮಲೇರಿಯಾ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಅದು ಅಲ್ಲದೆ ನಗರದಲ್ಲಿ ಹೆಣ್ಣುಮಕ್ಕಳು ಬಟ್ಟೆ ಬಟ್ಟೆ ಹೋಗದೆ ನೀರನ್ನು ಹರಿಬಿಡುವುದು ಸ್ನಾನದ ನೀರು ಮತ್ತು ಶೌಚಾಲಯ ನೀರು ರಸ್ತೆಗೆ ಬಿಡುವುದರಿಂದ ಹೊಲಸು ನೀರಿನಿಂದ ಜನರು ಜಾರಿ ಬಿದ್ದಿರುತ್ತಾರೆ
ಹಾಗೂ ಸಂಚರಿಸಬೇಕಾದರೆ ಮೂಗು ಕಟ್ಟಿಕೊಂಡು ಹೋಗುವ ಪ್ರಸ್ತುತಿ ಇರುತ್ತದೆ ಹಾಗೂ ಹಂದಿಗಳು ಹೆಚ್ಚಾಗಿ ತಿರುಗಾಡುವುದರಿಂದ ಮೋಟಾರ್ಸೈಕಲ್ ಮತ್ತು ದೊಡ್ಡ ವಾಹನ ಸಹ ತೊಂದರೆಯಾಗುತ್ತಿದೆ ಮೋಟಾರ್ಸೈಕಲ್ಸ್ ಅವರು ಹಂದಿಗಳಿಗೆ ಎಷ್ಟೋ ಜನ ಗಾಯಗೊಂಡಿದ್ದಾರೆ
ಸದ್ರಿ ಶಿವಯೋಗಿ ನಗರವನ್ನ ಅಥಣಿ ಪುರಸಭೆ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಿಕೊಂಡು ಇಲ್ಲಿಯ ಸಾರ್ವಜನಿಕರ ಅನುಕೂಲ ಮಾಡಬೇಕೆಂದು ನಮ್ಮ ಶಿವಾಜಿನಗರದ ಸಮಸ್ತ ಎಲ್ಲ ಜನರಿಗೆ ಬೇಡಿಕೆ ಇರುತ್ತದೆ
ಈ ಕುರಿತು ನಾವುಗಳು ಮಾನ್ಯ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಸಂಕೋನಟ್ಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ಅರ್ಜುನ್ ಮಾಡಿಕೊಂಡು ವಿನಂತಿಸಿಕೊಂಡಿದ್ದೆ ಸಹಿತ ಯಾವುದೇ ಪ್ರಯೋಜನವಾಗಿಲ್ಲ
ಆದ್ದರಿಂದ ಮಾನವ ತಾವುಗಳು ಈ ಬಗೆಯ ಚೌಕಾಸಿ ಮಾಡಿಸಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಮೂಲಕ ಸಮಸ್ಯೆ ಬಗೆಹರಿಸುವಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ
ಗೌರವಗಳೊಂದಿಗೆ
ಅಥಣಿ ತಾಲ್ಲೂಕನ್ನು ಅಭಿವೃದ್ಧಿ ಆಗಬೇಕು
ಶಿವಯೋಗಿ ನಗರ ಅಭಿವೃದ್ಧಿ ಮಾಡಲಿ ಎನ್ನುವುದೇ ನಮ್ಮೆಲ್ಲರ ಆಸೆ