ಕರ್ನಾಟಕ ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿ ನಾವು ನಮ್ಮ ಆಶ್ರಮದಲ್ಲಿ…#avintvcom
1 min read
ಇಂದು ಭಾವೈಕ್ಯೆತೆ ಸಂಖ್ಯಾತವಾಗಿರುವ ಶ್ರೀ ದಾವಲಮಲಿಕ ದರ್ಗಾ ಅನಾಥಾಶ್ರಮದಲ್ಲಿ 2021 ಸಾಲಿನ ವರ್ಷದ ಅಂಗವಾಗಿ ಮಕ್ಕಳು ಕೇಕ್ ಕಟ್ಟ್ ಮಾಡುವ ಮೂಲಕ ಹೊಸ ವರ್ಷ ಆಚರಣೆಯನ್ನು ಮಾಡಲಾಯಿತು ಇದೆ ಸಂಧರ್ಭದಲ್ಲಿ ಕೊಡೇಕಲ್ ಪಟ್ಟಣದ ಮುದ್ದುಕವಿ ಬಸವರಾಜ ಪಂಜಗಲ್ ಅವರು ಕಳೆದ 45ವರ್ಷದಿಂದ ವೃತ್ತಿ ರಂಗಭೂಮಿಯ ಪ್ರತಿಭಾವಂತ ನಟರಾಗಿ 40 ನಾಟಕಗಳ ಸೃಜನಶೀಲ ಲೇಖಕರಾಗಿ ದಕ್ಷ ನಿರ್ದೇಶಕರಾಗಿ ರಂಗಭೂಮಿಯ ಒಳ- ಹೊರವುಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಅಪಾರ ರಂಗಾಸಕ್ತರ ಮೆಚ್ಚುಗೆ ಗಳಿಸಿ ಕಲಾ ರಂಗದಲ್ಲಿ ತಮ್ಮದೆ ಆದ ವೆಕ್ತಿತ್ವದ ಹಿರಿಮೆ ಪರಿಷತ್ ನ 2020 ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಬಾಜನರಾಗಿದ್ದು ತೀರ್ವ ಸಂತಸ ತರಿಸಿದ. ಪ್ರಯುಕ್ತ ಕೊಡೇಕಲ್ಲಿನ ಶ್ರೀ ದಾವಲಮಲಿಕ ಶಿಕ್ಷಣ ಸಂಸ್ಥೆಯ ಅನಾಥ ಮಕ್ಕಳ ವಸತಿ ಆಶ್ರಮದಿಂದ ಜನೆವರಿ 1, 2021 ರಂದು ಸನ್ಮಾನಿಸಿ ಅಭಿನಂದಿಸಿತ್ತಿರುವದು ಹೆಮ್ಮೆ ಸಂಗತಿ ಮತ್ತು ಸನ್ಮಾನಗೊಂಡ ಕವಿ ಮಾತನಾಡಿ ಈ ಆಶ್ರಮದಶ್ರೀಗಳು ನಮ್ಮನ್ನು ಗುರುತಿಸಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದ್ದಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ ಯಾಕೆಂದರೆ ಶ್ರೀಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಜೋಳಿಗೆ ಹಿಡಿದು ಭಿಕ್ಷೆ ರಾಜ್ಯದಲ್ಲಿ ಸುಮಾರು 120 ಮಕ್ಕಳು ನೋಡಿಕೊಳ್ಳುವ ಜೊತೆಗೆ ರಾಜ್ಯದ ನಮ್ಮಂಥ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಹ ನೀಡುವುದು ಸಣ್ಣ ಕೆಲಸ ಅಲ್ಲ ಈ ಆಶ್ರಮಕ್ಕೆ ನಾವು ನೀವು