ಬೀದರ್ ತಾಲೂಕಿನ ರಾಜಗೀರಾ ಸಿಂದೋಲ್ ಗ್ರಾಮದ ಸೇತುವೆ ಕೆಳಗಡೆ ಸತ್ತ ಸ್ಥಿತಿ ಯಲ್ಲಿ 16ಜರ್ಸಿ ಆಕಳು ಪತ್ತೆ #avintvcom #avintvcom
1 min read
ಬೀದರ್ ತಾಲೂಕಿನ ರಾಜಗೀರಾ ಸಿಂದೋಲ್ ಗ್ರಾಮದ ಸೇತುವೆ ಕೆಳಗಡೆ ಸತ್ತ ಸ್ಥಿತಿ ಯಲ್ಲಿ 16ಜರ್ಸಿ ಆಕಳು ಪತ್ತೆ…
ಆಕಳುಗಳಿಗೆ ವಿಷ ಕೊಟ್ಟು ಕೊಲ್ಲಿರುವ ಶಂಕೆ…
ತೆಲಂಗಾಣ ಗಡಿಯಿಂದ ತಡ ರಾತ್ರಿ ಸಾವನ್ನಪ್ಪಿರುವ ಜರ್ಸಿ ಆಕಳುಗಳನ್ನ ತಂದು ಬಿಸಾಕಿ ಹೋಗಿರುವ ದುಷ್ಕರ್ಮಿಗಳು…
ಆಕಳುಗಳಿಗೆ ವಿಷ ಕೊಟ್ಟು ಕೊಂದಿರುವ ಶಂಕೆ…
ಈ ಹಳ್ಳದಲ್ಲಿ ತಂದು ಬಿಸಾಕಿದ್ದರಿಂದ ಹಳ್ಳದ ನೀರು ವಿಷಯುಕ್ತವಾಗಿ ಸುತ್ತಲಿನ ಜಾನುವಾರು ಮನುಷ್ಯರಿಗೆ ಎದುರಾದ ಸಂಕಷ್ಟ…
ಸ್ಥಳಕ್ಕೆ ಮನ್ನಳ್ಳಿ ಪೊಲೀಸರ್ ಭೇಟಿ ಪರಿಶೀಲನೆ…