ರಾಮ ಮಂದಿರ ನಿಮಾ೯ಣಕ್ಕಾಗಿ ರಾಮಜ್ಯೋತಿ ( ದೀಪೋತ್ಸವ ) ಕಾಯ೯ಕ್ರಮವನ್ನು …#avintvcom
1 min read
ದಾವಣಗೆರೆ ಬಿಜೆಪಿ
ದಿನಾಂಕ : -2-1-2021ರಂದು ಸಂಜೆ 7 ಘಂಟೆಗೆ ಪಿ.ಜೆ.ಬಡವಾಣೆಯಲ್ಲಿ ರಾಮಮಂದಿರ ದೇವಸ್ಥಾನದಲ್ಲಿ.
ರಾಮ ಮಂದಿರ ನಿಮಾ೯ಣಕ್ಕಾಗಿ ರಾಮಜ್ಯೋತಿ ( ದೀಪೋತ್ಸವ ) ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಯಿತು ಸಂಸದರಾದ ಶ್ರೀ GM ಸಿದ್ದೇಶ್ವರ ರವರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ವೀಣಾ ನಂಜಪ್ಪ ರವರು ರಾಜ್ಯಕಾಯ೯ದಶಿ೯ಯಾದ ಶ್ರೀಮತಿ ಸುಧಾ ಜಯರುದ್ರೇಶ ರವರು ಜಿಲ್ಲಾ ಮಹಿಳಾ ಮೋಚ೯ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮಹೇಶ್ ರವರು ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯ಯಾದ ಶ್ರೀಮತಿ ಸವಿತ ರವಿಕುಮಾರ ರವರು ಶ್ರೀಮತಿ ಪುಷ್ಪ ರವರು ಯುವ ಮೋಚ೯ ಅಧ್ಯಕ್ಷರಾದ ಶ್ರೀ ಸಚಿನ್ ರವರು ಪದ್ಮನಾಭ ಶೆಟ್ಟರ್ ರವರು ನಾಮ ನಿದಿ೯ಶಿತ ಸದಸ್ಯರಾದ ಜಯಮ್ಮ ರವರು ಹಾಗೂ ಕಾಯ೯ಕತ೯ರು ಪ್ರಮುಖರು ಮಹಿಳೆಯರು ಭಾಗವಹಿಸಿದ್ದರು.
ಶ್ರೀಮತಿ ಸವಿತ ರವಿಕುಮಾರ ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯