ನಿನ್ನೆ ಉಜಿರೆಯ ಪಂಚಾಯತ್ ಚುನಾವಣೆಯ ಮತ ಎಣಿಕೆ ಕೇಂದ್ರದ ಬಳಿ SDPI ದೇಶದ್ರೋಹಿಗಳು #avintvcom
1 min read
ನಿನ್ನೆ ಉಜಿರೆಯ ಪಂಚಾಯತ್ ಚುನಾವಣೆಯ ಮತ ಎಣಿಕೆ ಕೇಂದ್ರದ ಬಳಿ SDPI ದೇಶದ್ರೋಹಿಗಳು ಪಾಕಿಸ್ತಾನದ ಪರ ಕೂಗಿದ ಘೋಷಣೆಯನ್ನು ಖಂಡಿಸಿ ಇಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಹಾಗು ಮಹಿಳಾ ಮೋರ್ಚಾ ವತಿಯಿಂದ ಮಂಗಳೂರು ಕ್ಲಾಕ್ ಟವರ್ ತಾಲೂಕು ಕಛೇರಿಯ ಬಳಿ ಪ್ರತಿಭಟನೆ ನಡೆಯಿತು