लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ ಗೃಹ ಸಚಿವರಾಗಿದ್ದು ಹಾವೇರಿ ಜಿಲ್ಲೆಗೆ ಸಂದ ಖುಷಿ #avintvcom

1 min read
Featured Video Play Icon

ರಕ್ಷಣೆ ನೀಡುವ ರಕ್ಷಕರ ಕರ್ತವ್ಯ ಗೊಂದು ಸಲಾಂ
ಹಾವೇರಿ :ಹಾವೇರಿ ಜಿಲ್ಲೆಯಲ್ಲಿ 7ತಾಲ್ಲೂಕುಗಳನ್ನು ಒಳಗೊಂಡಿದೆ ಕರ್ನಾಟಕ ರಾಜ್ಯಕ್ಕೆ ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ ಗೃಹ ಸಚಿವರಾಗಿದ್ದು ಹಾವೇರಿ ಜಿಲ್ಲೆಗೆ ಸಂದ ಖುಷಿ
ಹಾವೇರಿ ಜಿಲ್ಲೆಗೆ ಸಂದ ಸಂತಸದ ಸುದ್ದಿ ತವರು ಜಿಲ್ಲೆಯಲ್ಲಿ ನನ್ನೆಲ್ಲ ಪೊಲೀಸ್ ಅಧಿಕಾರಿಗಳು ಹಗಲಿರುಳು ಎನ್ನದೇ ಕಾರ್ಯನಿರ್ವಹಿಸು ತ್ತಿರುವುದನ್ನು ನೋಡಿದರೆ
ತುಂಬಾ ಸಂತೋಷ ಹಾಗೂ ದುಃಖಕರ ?
ದೇಶದಲ್ಲಿ ಕರುಣಾ ಎಂಬ ಮಾಹಾಮಾರಿಯು ದೇಶದಲ್ಲಿ ಒಕ್ಕರಿಸಿತ್ತು ಆದರೆ ಗಡಿಯಲ್ಲಿ ಸೈನಿಕರು ಗಡಿ ಒಳಗಡೆ ದೇಶಕಾಯುವ ಪೊಲೀಸರು ಇರುವಾಗ ಪೊಲೀಸರು ಇಲ್ಲದಿದ್ದರೆ ಜನಸಾಮಾನ್ಯರ ಗತಿಯೇನು ?ಜನಸಾಮಾನ್ಯರನ್ನು ರಕ್ಷಿಸಲು ಪೊಲೀಸರು ತಮ್ಮ ಹೆಂಡತಿ ಮಕ್ಕಳು ಅಣ್ಣ ತಮ್ಮ ತಾಯಿ ಎಲ್ಲವನ್ನೂ ತ್ಯಜಿಸಿ ರಸ್ತೆಗಿಳಿದು ಪ್ರಜಾಪ್ರಭುತ್ವ ದೇಶದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದುಡಿದ ಪೋಲಿಸರಿಗೆ 1ಸಲಾಂ ಜನಸಾಮಾನ್ಯರಿಗೆ ನೀವು ಹೊರಗಡೆ ಬರಬೇಡಿ ನಿಮ್ಮ ಜೀವನವನ್ನು ಕಾಯ್ದುಕೊಳ್ಳಿ ಹೇಳುವ ಪೊಲೀಸರ ಕರ್ತವ್ಯ ಗೊಂದು ಸಲಾಂ ಏಕೆ ಅವರಿಗೂ ಕೂಡ ಮನೆ ಹೆಂಡತಿ ಮಕ್ಕಳು ತಾಯಿ ಅಣ್ಣ ತಮ್ಮ ಇವರೆಲ್ಲರೂ ಇಲ್ಲವೇ ಪೊಲೀಸರ ಮೇಲೆ ಕೋಪಗೊಳ್ಳುವ ಜನಸಾಮಾನ್ಯರೇ
ಪೊಲೀಸರು ಇರುವುದೇ ನಮ್ಮ ರಕ್ಷಣೆಗಾಗಿ ದಯವಿಟ್ಟು ಪೊಲೀಸರನ್ನು ಗೌರವದಿಂದ ಕಾಣಿರಿ ಅವರನ್ನು ಕೂಡ ನಿಮ್ಮ ಸಹೋದರರಂತೆ ಕಾಣಿರಿ ನಾವು ಮಲಗಿದ್ದಾಗ ನಮ್ಮ ರಕ್ಷಣೆ ಮಾಡುವ ಪೊಲೀಸರನ್ನು ನಮ್ಮ ಸಹೋದರರಂತೆ ಕಾಣಿರಿ ಭಕ್ಷಕರಲ್ಲ ಸ್ವಾಮಿಯವರು ನಮ್ಮನ್ನು ಕಾಯುವ ರಕ್ಷಕರು
ಈ ಸಂದರ್ಭದಲ್ಲಿ ನಮಗಿಂತ ಪರಿಸ್ಥಿತಿ ಬಂದರೂ ಅಪರಾಧಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರೇ ಬೇಕು ಬೇಟೆಗಾರರ ಬೇಟೆ ಆಡುವ ರಣ ಬೇಟೆಗಾರರು ಪೊಲೀಸರೇ ಪೊಲೀಸರ ಕರ್ತವ್ಯ ಗೊಂದು ಸಲಾಂ ಅವರ ಹೆಂಡತಿ ಮಕ್ಕಳು ಜೀವನವನ್ನು ಎಲ್ಲವನ್ನೂ ತ್ಯಜಿಸಿ ರಸ್ತೆಗಿಳಿದು ನಮ್ಮನ್ನು ಕಾಪಾಡುವವರು ಕರ್ತವ್ಯ ಗೊಂದು ಸಲಾಂ ಹಾವೇರಿ ಜಿಲ್ಲೆಯ ಪೊಲೀಸರಿಗೆ ಬಿಎಸ್ ಅಪ್ಪಣ್ಣನವರ್ ಜಿಲ್ಲಾ ವರದಿಗಾರರು (ಜಿಲ್ಲಾ ವರದಿಗಾರರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author