ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನಲ್ಲಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ಸಮಾಜ ಸೇವೆ #avintvcom
1 min read
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನಲ್ಲಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ಸಮಾಜ ಸೇವೆಯನ್ನು ಮನಗಂಡು ಸಂಗೀತ ಭಾರತಿ ಆದಿ ಗುರು ಶ್ರೀ ಶಂಕರ ಸಾಹಿತ್ಯ ಪರಿಷತ್ತು ಹೊಸಪೇಟೆ ಇವರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ಸಂಸ್ಥಾಪಕ ಸಂಚಾಲಕರಾದ ಶ್ರೀಯುತ ಬಡೀಗೇರು ಜಿಲಾನ್ ಸಾರ್ ಅವರಿಗೆ 2020ನೇ ಸಾಲಿನ ಸಮಾಜ ಸೇವಾ ಭಾರ್ಗವ ಪ್ರಶಸ್ತಿಯನ್ನು ಸಂದಿದೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಿಲಾನ್ ಸಾರ್ ಅವರು ನನ್ನನ್ನು ಇ ಮಟ್ಟಕ್ಕೆ ಬೆಳೆಸಿದ ನನ್ನ ತಂದೆ ತಾಯಿ ಯನ್ನು ಗೌರವಿಸುತ್ತಾ ಪ್ರಶಸ್ತಿ ಪ್ರದಾನ ಮಾಡಿರುವ ಸಂಗೀತ ಭಾರತಿ ಸಂಸ್ಥೆಯ ಅಧ್ಯಕ್ಷರಾದ ಹೂಸಪೇಟೆ ಆಕಾಶವಾಣಿಯ ಕಲ್ಲಂಭಟ್ ಅವರನ್ನು ನೆನೆದು ನನ್ನ ಸಮಾಜ ಸೇವೆ ಗುರ್ತಿಸಿ ಈ ಪ್ರಶಸ್ತಿಗೆ ದನ್ಯನಾದೆ ಎಂದು ಹೇಳುತ್ತ ಇ ಪ್ರಶಸ್ತಿ ಗೆ ಬೆಂಬಲ ಸೂಚಿಸಿದ ವಿಜಯ ವಾಣಿ ಪತ್ರಿಕೆಯ ಪತ್ರಕರ್ತರಾದ ಭಂಗಿ ಮಂಜುನಾಥ ಸಾರ್ ನೆನೆಯುತ್ತಾ ಇ ಸಂದರ್ಭದಲ್ಲಿ ಟ್ರಸ್ಟ್ನ ಅಧ್ಯಕ್ಷರು ಮುನ್ನ ಸಂಚಾಲಕರು ಬಡಿಗೇರ್ ಜಿಲಾನ್ ಸಾರ್. ಬಂಗಿ ದೂಡ್ಡಮಂಜುನಾಥ.ಸಂತೋಷ್ ಸೋಗಿ.ಸುಭಾನ್.ನಿಸಾರ್.ಜಿಲಾನ್.ಪರಶುರಾಮ್.ಬಸವರಾಜು.ಅಕ್ಕಿ ಜಿಲಾನ್.ನೂರುಭಾಷ.ವಿಜಯಲಕ್ಷ್ಮಿ.ಇನ್ನು ಹಲವು ಪದಾಧಿಕಾರಿಗಳು ಹಾಜರಿದ್ದರು