लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಪುತ್ಥಳಿಯನ್ನು (ಕಿಡಿಗೇಡಿಗಳು ಭಗ್ನಗೊಳಿಸಿ ರುವುದನ್ನು ಖಂಡಿಸಿ) “ಕನ್ನಡ ಕ್ರಾಂತಿದಳ”, ವತಿಯಿಂದ #ಪ್ರತಿಭಟನೆಯನ್ನು

1 min read
Featured Video Play Icon

“ಬೆಂಗಳೂರಿನ ಮಾಗಡಿ ರಸ್ತೆ ಬಳಿ ನಿರ್ಮಿಸಲಾಗಿದ್ದ” ಮೈಸೂರು ರತ್ನ , ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಪುತ್ಥಳಿಯನ್ನು (ಕಿಡಿಗೇಡಿಗಳು ಭಗ್ನಗೊಳಿಸಿ ರುವುದನ್ನು ಖಂಡಿಸಿ)  “ಕನ್ನಡ ಕ್ರಾಂತಿದಳ”, “ವಿಷ್ಣು ಅಭಿಮಾನಿಗಳ ಬಳಗ” ಮತ್ತು “ಕನ್ನಡ ಸೇನೆ”  ವತಿಯಿಂದ #ಪ್ರತಿಭಟನೆಯನ್ನು# “ಮೈಸೂರು ನಗರದ ಅಗ್ರಹಾರ ವೃತ್ತದಲ್ಲಿ” •ಕನ್ನಡ ಕ್ರಾಂತಿದಳ• “ಅಧ್ಯಕ್ಷರಾದ ಸನ್ಮಾನ್ಯ ಶ್ರೀ ತೇಜಸ್ವಿ ಕುಮಾರ್ ಪಾಟೀಲ್” ರವರ ‘ನೇತೃತ್ವದಲ್ಲಿ’ “ಪ್ರತಿಭಟನೆ” ‘ಹಮ್ಮಿ ಕೊಳ್ಳಲಾಗಿತ್ತು’. ಈ ಸಂದರ್ಭದಲ್ಲಿ:-  ಮಾತನಾಡಿದ ತೇಜಸ್ವಿ ಕುಮಾರ್ ಪಾಟೀಲ್ ರವರು ವಿಷ್ಣುವರ್ಧನ್ ಪುತ್ಥಳಿಯನ್ನು ಅದೇ ಜಾಗದಲ್ಲಿ ನಿರ್ಮಿಸಿ ಮತ್ತು ಭಗ್ನಗೊ ಗಳಿಸಿದ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಈ ಕುಕೃತ್ಯ ದಿಂದ ಕರ್ನಾಟಕ ಜನತೆಗೆ ಬಹಳ ನೋವು ಉಂಟಾಗಿದೆ ಹಾಗೂ ಕನ್ನಡ ಜನತೆಗಳ ಸ್ವಾಭಿಮಾನವನ್ನು ಕೆಣಕುವ ಕೆಲಸವನ್ನು ಎಂದಿಗೂ ಮಾಡಬೇಡಿ ಎಂದು ಕಿಡಿಗೇಡಿಗಳಿಗೆ  ಎಚ್ಚರಿಕೆ ನೀಡುವುದರೊಂದಿಗೆ ಸಂಬಂಧಪಟ್ಟ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅವರಿಗೆ ಮನವಿ ಮಾಡಿಕೊಂಡರು..

ಈ ಸಂದರ್ಭದಲ್ಲಿ :- ಕನ್ನಡಸೇನೆ ಹುಣಸೂರು ತಾಲೂಕು ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಮೂರ್ತಿ, ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷರಾದ ಶ್ರೀ ನಾಗರಾಜ್ ನಾಯಕ್, ಲೋಹಿತ್ ಅರಸ್, ಪವನ್ ಮತ್ತು ಸಹಸ್ರಾರು ಅಭಿಮಾನಿಗಳು ಪಾಲ್ಗೊಂಡಿದ್ದರು…,

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author