ದಲಿತ ಸಮುದಾಯದವರ ಮೇಲೆ ಸವರ್ಣಿಯರಿಂದ ಹಲ್ಲೆ ಪೊಲೀಸ್ ಠಾಣೆ ಪ್ರಕರಣ ದಾಖಲಾ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ
1 min readಭಾರತೀಯ ಪ್ರಜಾ ಸಂಘ ಕೊಪ್ಪಳ ಜಿಲ್ಲೆಯ ಹೋರಾಟದ ಒಡನಾಡಿಗಳೇ ನಮ್ಮ ಸಂಘದ ಹಿರಿಯ ಸದಸ್ಯರಾದ ದುರಗಪ್ಪ ಅಲ್ಲಾನಗರ ಇವರ ಮೇಲೆ ಮತ್ತು ದಲಿತ ಸಮುದಾಯದವರ ಮೇಲೆ ಸವರ್ಣಿಯರಿಂದ ಹಲ್ಲೆ ನಡದಿದೆ ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದರು ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ )ರವರಿಗೆ ಮನವಿ ಸಲ್ಲಿಸಲು ನಮ್ಮ ಸಂಘಟನೆಯ ಜಿಲ್ಲಾ ಮತ್ತು ಕೊಪ್ಪಳ ತಾಲೂಕ ಘಟಕದ ಸದಸ್ಯರು ದಿನಾಂಕ :-28-12-2020 ರಂದು ಕೊಪ್ಪಳಕ್ಕೆ ಬರಬೇಕೆಂದು ಈ ಮೂಲಕ ತಿಳಿಸಲಾಗಿದೆ