5 ವರ್ಷಗಳಿಂದ ಬಿಜೆಪಿಯ ನಾಯಕರು ದೌರ್ಜನ್ಯ ಮಾಡಿದ ವಿಷಯವನ್ನು ತಿಳಿಸಿ ಹೇಳಿದ ಮಾಜಿ ಸಚಿವರು ಶರಣಪ್ರಕಾಶ್ ಪಾಟೀಲ್
1 min readಬಿಜೆಪಿಯ ನಾಯಕರು ಮಾಡಿದ ತಪ್ಪುಗಳನ್ನು ಎತ್ತಿ ತಿಳಿಸಿದ ಮಾಜಿ ಸಚಿವರು ಡಾ!ಶರಣಪ್ರಕಾಶ್ ಪಾಟೀಲ್ ಉಡಗಿ.
.ಕಳೆದ 5ವರ್ಷಗಳಿಂದ ಮೇಧಕ್ ಗ್ರಾಮ ಪಂಚಾಯಿತಿ ಸಿಲರಕೋಟ್ ನಲ್ಲಿ ಬಿಜೆಪಿಯ ನಾಯಕರು ದೌರ್ಜನ್ಯ ಮಾಡಿದ ವಿಷಯವನ್ನು ತಿಳಿಸಿ ಹೇಳಿದ ಮಾಜಿ ಸಚಿವರು ಶರಣಪ್ರಕಾಶ್ ಪಾಟೀಲ್.
.ಸಂತೆಯಲ್ಲಿ ಒಂದು ಬುಟ್ಟಿ ಹತ್ತಿರ 50 ರೂ ವಸೂಲಿ ಮಾಡಿತಿದ್ದರು ಬಿಜೆಪಿ ಸದಸ್ಯ ನಾಗೇಂದ್ರಪ್ಪ ಸಾಹುಕಾರ ಅದು ಅಲ್ಲದೆ ಹತ್ತಿ ಬಿಜೆಯ ವ್ಯಾಪಾರಸ್ಥರು ಅದ ಮಸ್ಥನ್ ಬಳಿಯೂ ಹಣ ತೋಗುಂಡರು ಇಲ್ಲವಾದಲ್ಲಿ ವ್ಯಾಪಾರ ನಿಲ್ಲಿಸುತ್ತವೆ ಎಂದು ಹೆದರಿಕೆ ನೀಡಿದರು.
ಡಾ! ಮಧುಸೂದನ್ ಹೇಳಿಕೊಳ್ಳುವ ಒಬ್ಬ ಬಿಜೆಪಿ ಅಭ್ಯರ್ಥಿಯಗಿ ಕೂಡ ಇನ್ನೋಬ RMP ಡಾಕ್ಟರ್ ಅದ ಬಸವರಾಜ್ ಅವರನ್ನು ಹೊಡಿದ್ದರು ಅದು ಕೇವಲ ರಾಜಕೀಯವಾಗಿ.
ಇಂತಹ ಪರಿಸ್ಥಿತಿ ಸಿಲಾರಕೊಟ್ ಗ್ರಾಮಕ್ಕೆ ಬಂದಿದೆ ಎಂದು ಮಾಜಿ ಸಚಿವರು ತಿಳಿಸಿ ಹೇಳಿಕೆ ನೀಡಿದರು..