लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಸ್ತೆಯಲ್ಲಿ ಸಿಕ್ಕ ಹಣ,ಬಂಗಾರ ವಾಪಸ್ ನೀಡಿ ಮಾನವೀಯತೆ ಮೆರೆದ ಪರಮಾನಂದವಾಡಿ ಗ್ರಾಮದ ಯುವಕ #avintvcom

1 min read
Featured Video Play Icon

ಪೈಲ್ ನೇಮ:ರಸ್ತೆಯಲ್ಲಿ ಸಿಕ್ಕ ಹಣ,ಬಂಗಾರ ವಾಪಸ್ ನೀಡಿ ಮಾನವೀಯತೆ ಮೆರೆದ ಪರಮಾನಂದವಾಡಿ ಗ್ರಾಮದ ಯುವಕ     ಪಾರ್ಮೆಟ:AVBB

ಪೈಲ್ ನೇಮ:ರಸ್ತೆಯಲ್ಲಿ ಸಿಕ್ಕ ಹಣ,ಬಂಗಾರ ವಾಪಸ್ ನೀಡಿ ಮಾನವೀಯತೆ ಮೆರೆದ ಪರಮಾನಂದವಾಡಿ ಗ್ರಾಮದ ಯುವಕ

ಪ್ರಿಯ ವೀಕ್ಷಕರೆ ಪುಕ್ಕಟೆಯಾಗಿ  ಚಿನ್ನ. ಹಣ ಸಿಕ್ಕರೆ ಯಾರಿಗೆ ಬೇಡಾ ಹೇಳಿ ಇವತ್ತಿನ ದಿನ ಮನದಲ್ಲಿ ನೂರು ರೂಪಾಯಿ ಸಿಕ್ಕರೆ ಸಾಕು ಯಾರಿಗೂ ಗೊತ್ತಾಗದಹಾಗೆ ಜೇಬಿಗೆ ಇಳಿಸುವ ಜನ

ಇನ್ನೊಂದೆಡೆ ಪರರ ದುಡ್ಡು ನಮಗ್ಯಾಕೆ ಬೇಕು ಎನ್ನುವ ಪ್ರಾಮಾಣಿಕರು  ನಾವು ಹೇಳ ಹೊರಟಿರುವ ಸ್ಟೋರಿ ಏನೆಂದರೆ ಕೆಲ ದಿನಗಳ ಹಿಂದೆ ಚಿಕ್ಕೋಡಿ ತಾಲೂಕಿನ ಮಾಂಜರಿಯಿಂದ

ಮಿರಜಗೆ ಹೋಗುವ ಮಾರ್ಗದಲ್ಲಿ ಶಾಸ್ತ್ರಿ ಚೌಕ ಬಳಿ ಮೂರು ಗ್ರಾಮ ಬಂಗಾರ, ಐದು ಸಾವಿರ ರೂಪಾಯಿ ಇರುವ ಬ್ಯಾಗು ಸಚಿನ ಕಾಂಬ್ಳೆ. ಹಾಗೂ ಸೋನಾಲಿ ಕಾಂಬ್ಳೆ ಅವರು ಕಳೆದುಕೊಂಡಿದರು.

ಅದೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ರಾಯಬಾಗ ತಾಲೂಕಿನ ಪರಮಾನಂದವಾಡಿ  ಗ್ರಾಮದ ಸಚೀನ ಅಂಬಿ  ರಸ್ತೆ ಮೇಲೆ ಬಿದ್ದಿರುವ ಬ್ಯಾಗ್ ನ್ನು ಕಂಡು ಅದರಲ್ಲಿ ಇರುವ ವಿಳಾಸಕ್ಕೆ ಸಂಪರ್ಕಿಸಿ ಅವರನ್ನು ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮಕ್ಕೆ ಕರೆಯಿಸಿ ಅವರ ಚಿನ್ನಾಭರಣ ಹಾಗೂ ಹಣವನ್ನು ಕುಡಚಿ ಪೊಲೀಸ್ ಠಾಣೆಯ ಸಿಂಬಂದಿ ಗಳ ಮುಕಾಂತರ ಅವರಿಗೆ ಮರಳಿ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆತಿಳಿಸಿದ್ದಾರೆ.

ಸಚಿನ ಮಾಡಿರುವ ಕೆಲಸಕ್ಕೆ  ಪರಾಮನಂದವಡಿ ಗ್ರಾಮದ ಜನ ಹಾಗೂ ಕುಡಚಿ ಪೊಲೀಸ್ ಠಾಣೆಯ ಸಿಂಬಂದಿ ಗಳು ಇವನ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಏನೇ ಅಗಲಿ ಪ್ರೆಂಡ್ಸ್  ಹಣ ಹಾಗೂ ಚಿನ್ನಾಭರಣವನ್ನು ಮರಳಿ ನೀಡಿದ  ಇಂತಹ  ಪ್ರಾಮಾಣಿಕ ಯುವಕನಿಗೆ ಒಂದು ಶೇಲ್ಯೂಟ್ ಹೊಡಿಯಲೇಬೇಕು

ಬೈಟ:1:ಸೋನಾಲಿ ಕಾಂಬಳೆ(ಪರ್ಸ್ ಕಳೆದುಕೊಂಡ ಮಹಿಳೆ)

ಬೈಟ:2:ಸಚೀನ ಅಂಬಿ(ಮಾನವೀಯತೆ ಮರೆದ ಯುವಕ)

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ  ಸದಸ್ಯ ಸಾತಪ್ಪಾ ಅಂಬಿ, ಕುಡಚಿ ಪೋಲಿಸ ಸಿಬ್ಬಂದಿಗಳಾದ ಮಂಜುನಾಥ ಯಲ್ಲಟ್ಟಿ, ಹಾಗೂ ಮುತ್ತು ಅಸೋದೆ ಇನ್ನಿತರರು ಉಪಸ್ಥಿತರಿದ್ದರು.

ವರದಿ.ಪೀರು ನಂದೇಶ್ವರಃ  ಬೆಳಗಾವಿ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author