ಭಾರತೀಯ ಜನತಾ ಪಾರ್ಟಿ ಬ್ರಹ್ಮಾವರ ಕಛೇರಿಯಲ್ಲಿ ಪ್ರಧಾನ ಮಂತ್ರಿ ಕಿಸ್ಮಾನ್ ಸಮೃದ್ದಿ ಯೋಜನಾ ಕಾರ್ಯಕ್ರಮ ನೇರಾ ದೃಶ್ಯಾವಳಿ #avintvcom
1 min read
ಉಡುಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ
ಭಾರತೀಯ ಜನತಾ ಪಾರ್ಟಿ ಬ್ರಹ್ಮಾವರ ಕಛೇರಿಯಲ್ಲಿ ಪ್ರಧಾನ ಮಂತ್ರಿ ಕಿಸ್ಮಾನ್ ಸಮೃದ್ದಿ ಯೋಜನಾ ಕಾರ್ಯಕ್ರಮ ನೇರಾ ದೃಶ್ಯಾವಳಿಗಳನ್ನು ಎಲ್ ಇ ಡಿ ಪರೆದೆಯ ಮುಖಾಂತರ ವೀಕ್ಷಣೆ ಮಾಡಲಾಯಿತು.
ಯುವ ಮೋರ್ಚಾ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಜೋತೆ ಭಾಗವಹಿಸಿದೆನು….
ಬಿಜೆಪಿ ಯುವ ಮೋರ್ಚಾ ಕರ್ನಾಟಕ ಆಯೋಜನೆ ಮಾಡಿದ್ದ ಒಂದು ದೇಶ ಒಂದು ಚುನಾವಣೆ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಆನ್ಲೈನ್ ಮೂಲಕ ನಡೆಯಿತು.
ಮಂಗಳೂರು ಉತ್ತರ ಮಂಡಲದ ಯುವ ಮೋರ್ಚಾದ ಪದಾಧಿಕಾರಿಗಳ ಜೋತೆ ಕಾರ್ಯಕ್ರಮ ವೀಕ್ಷಿಸಿದೆನು…
ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಹೆಮ್ಮೆಯ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಇತ್ತೀಚಿಗೆ ರಾಜ್ಯ ಸರಕಾರ ಜಾರಿಗೆ ತಂದ ಗೋ ಹತ್ಯೆ ನಿಷೇದ ಕಾಯ್ದೆಯನ್ನು ಸ್ವಾಗತಿಸಿ ನೀಲಾವರ ಗೋ ಶಾಲೆಯಲ್ಲಿ ಗೋ ಸೇವಾ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು..
ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನದ ಪ್ರಯುಕ್ತ ಸುರತ್ಕಲ್ ಭಾಗದ ಮುಂಚೂರಿನ ಕಾರ್ಯಕರ್ತನ ಮನೆಯಲ್ಲಿ ಬಿಜೆಪಿ ಯುವಮೋರ್ಚ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಗೋಪೂಜೆ ನಡೆಯಿತು.