ಶ್ರೀ ಬಸವ ಭೂಷಣ ಸ್ವಾಮೀಜಿ ಸಿರುಗುಪ್ಪ ಮತ್ತು ಶ್ರೀ ಶಿವರುದ್ರಮುನಿ ಸ್ವಾಮೀಜಿ.ಹಚ್ಚೋಳ್ಳಿ ಬಿಡುಗಡೆ ಮಾಡಿದರುavintvcom
1 min readಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿರುಗುಪ್ಪ ಶಾಖೆ ವತಿಯಿಂದ
66ನೇ ರಾಷ್ಟ್ರೀಯ ಅಧಿವೇಶನದ ಪೋಸ್ಟರ್ ಅನ್ನು , ಪೂಜ್ಯ ಶ್ರೀ ಬಸವ ಭೂಷಣ ಸ್ವಾಮೀಜಿ ಸಿರುಗುಪ್ಪ ಮತ್ತು ಶ್ರೀ ಶಿವರುದ್ರಮುನಿ ಸ್ವಾಮೀಜಿ.ಹಚ್ಚೋಳ್ಳಿ ರವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಿರುಗುಪ್ಪ ತಾಲೂಕು ಸಂಚಾಲಕರಾದ ವೀರಭದ್ರ ಹಾಗೂ ನಗರ ಸಹ ಕಾರ್ಯದರ್ಶಿಗಳದಾ ಮಲ್ಲಿಕಾರ್ಜುನ,ಕಾರ್ಯಕರ್ತರು ಇದ್ದರು
\