ಸಮ್ಮೇಳನ ಅದ್ಯಕ್ಷರಿಗೆ ಆಮಂತ್ರಣ.
1 min read
- ಸಮ್ಮೇಳನದ್ಯಕ್ಷರ ಆಮಂತ್ರಣ ಕಾರ್ಯಕ್ರಮ.
ಇಂದು ಚಿಕ್ಕಮಗಳೂರಿನ 19.ನೇ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಅಗಿರುವ ಸಾಹಿತಿ ಹಳೇಕೋಟೆ ರಮೆಶರವರಿಗೆ ಅವರ ಮನೆಯಲ್ಲಿ ಆಮಂತ್ರಣ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾದ್ಯಕ್ಶರಾದ ಸೂರಿಶ್ರಿನಿವಾಸ್.ಕಾರ್ಯದರ್ಶಿ.ವೆಂಕಟೇಶ್. ಎಸ್.ಎಸ್.
ಜಿಲ್ಲಾ ಪ್ರದಾನ ಸಂಚಾಲಕ ಮಗ್ಗಲಮಕ್ಕಿಗಣೇಶ್.
ಸಂಘಟನ ಕಾರ್ಯದರ್ಶಿ. ಬಕ್ಕಿಮಂಜು.
ಸಂಚಾಲಕಿ.ವಿಶಾಲ ನಾಗರಾಜು.
ತಾಲೂಕು ಅದ್ಯಕ್ಷ.ಶಾಂತಕುಮಾರ್.
ಸ್ವಾಗತ ಸಮಿತಿಯ ಕಾರ್ಯದ್ಯಕ್ಷರಾದ
ಜಯರಾಂ. ಬಿ.ಎಸ್. ಖಜಾಂಚಿ. ರಘು.ಜೆ.ಎಸ್.
ಬಾಲಕೃಷ್ಣಬಾಳೂರು.ದೀಪಕ್ ದೊಡಯ್ಯ.
ಪ್ರಕಾಶ್.ಅರ್.ನಾರಾಯಣ.ಗೌಡಳ್ಳಿಪ್ರಸನ್ನ.
ಅನಿತಜಗದೀಪ್.
ನಿರ್ಮಲಮಂಚೆಗೌಡ.ಕಲಾವತಿರಾಜಣ್ಣ.ಗೀತಾಲೋಕೆಶ್.ಹಸೈನಾರ್ ಬಿಳಗೊಳ. ಬಕ್ಕಿರವಿ.
ಜಿಲ್ಲೆಯ ಅನೇಕ ಕಡೆಯಿಂದ ಬಂದ ತಾ.ಕಸಾಪ ಅದ್ಯಕ್ಷರುಗಳು.ಪದಾದಿಕಾರಿಗಳು.ತಾಲೂಕು ಕಸಾಪದ ಎಲ್ಲಾ ಪದಾದಿಕಾರಿಗಳು.ಹಳೆಕೋಟೆರಮೇಶರವರ ಕುಟುಂಬದ ಸದಸ್ಯರು. ಸಾರ್ವಜನಿಕರು ಬಾಗವಹಿಸಿದ್ದರು.