19.ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಬಾವಿ ಸಭೆ..
1 min read
ಇಂದು ಚಿಕ್ಕಮಗಳೂರಿನ 19.ನೇ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಬಾವಿ ಸಭೆ ನಡೆಯಿತು.
ಈ ಸಭೆಯಲ್ಲಿ ಕಸಾಪದ ಜಿಲ್ಲಾ ಪ್ರದಾನ ಸಂಚಾಲಕ ಮಗ್ಗಲಮಕ್ಕಿಗಣೇಶ್.
ಸಂಘಟನ ಕಾರ್ಯದರ್ಶಿ. ಬಕ್ಕಿಮಂಜು.
ತಾಲೂಕು ಅದ್ಯಕ್ಷ.ಶಾಂತಕುಮಾರ್.
ಸ್ವಾಗತ ಸಮಿತಿಯ ಕಾರ್ಯದ್ಯಕ್ಷರಾದ
ಜಯರಾಂ.
ಬಿ.ಎಸ್.
ಖಜಾಂಚಿ. ರಘು.ಜೆ.ಎಸ್.
ಸುರೇಂದ್ರ.ಹೆಚ್.ಜಿ.
ಬಾಲಕೃಷ್ಣಬಾಳೂರು.ದೀಪಕ್ ದೊಡಯ್ಯ.
ಪ್ರಕಾಶ್.ಅರ್.ನಾರಾಯಣ.ಗೌಡಳ್ಳಿಪ್ರಸನ್ನ.
ಅನಿತಜಗದೀಪ್..ಹಸೈನಾರ್ ಬಿಳಗೊಳ.
ನಾಗೇಶ್ ತಾಲೂಕ್ ಆಟೊ ಸಂಘದ ಅದ್ಯಕ್ಷರು.
ನಗರ ಆಟೊ ಅದ್ಯಕ್ಷರಾದ ಚಂದ್ರೇಶ್.
ಹೊರಟ್ಟಿರಘು.ಅಮರನಾಥ. ಪ್ರವೀಣ್ ಪೂಜಾರಿ.ಬಾಪುದೀನೇಶ್.ಹರೀಶ್.ಟಿ.
ಸುಚಿತ್ರಪ್ರಸನ್ನ.
.ತಾಲೂಕು ಕಸಾಪದ ಎಲ್ಲಾ ಪದಾದಿಕಾರಿಗಳು ಸಾರ್ವಜನಿಕರು ಬಾಗವಹಿಸಿದ್ದರು.
ವಿವಿದ ಸಮಿತಿಯ ಅದ್ಯಕ್ಷರನ್ನು ನೇಮಿಸಲಾಯಿತು.