ದೆಹಲಿ ಚಲೊ.
1 min read
ಸೌಜನ್ಯಳಿಗೆ ನ್ಯಾಯ ಕೊಡಿಸುವುದಕ್ಕಾಗಿ ಮೂಡಿಗೆರೆ ನಾಗರಿಕ ಒಕ್ಕೂಟದ ಸದಸ್ಯರು ದೆಹಲಿ ಚಲೋ ಕಾರ್ಯಕ್ರಮದಲ್ಲಿ ಬಾಗವಹಿಸುತಿದ್ದಾರೆ..
ದೆಹಲಿಯಲ್ಲಿ ಸೌಜನ್ಯಳಿಗೆ ನ್ಯಾಯಕ್ಕಾಗಿ ಜಂತರ್ ಮಂತರ್ ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ.
ವಿವಿಧ ಸಂಘಟನೆ ಮುಖಂಡರುಗಳು ಬಾಗವಹಿಸಿದ್ದಾರೆ.
ಇಂದು ಸಂಜೆ 3.ಗಂಟೆಗೆ ಪ್ರತಿಭಟನೆ ಶುರು ಅಗಲಿದ್ದು
ಮಹೇಶ್ ಶೆಟ್ಟಿ ತಿಮರೋಡಿ ಇವರ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.