ಜಿಲ್ಲಾ ಸಮ್ಮೇಳನಕ್ಕಾಗಿ ಶಾಸಕರ ಭೇಟಿ.
1 min read
ಸ್ವಾಗತ ಸಮಿತಿ ಅದ್ಯಕ್ಷರ ಭೇಟಿ…….
19.ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಚರ್ಚಿಸಲು ಇಂದು ಮೂಡಿಗೆರೆ ಶಾಸಕಿ ನಯನ ಮೊಟಮ್ಮನವರನ್ನು ಭೇಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅದ್ಯಕ್ಷರಾದ ಸೂರಿಶ್ರಿನಿವಾಸ್.ಮೂಡಿಗೆರೆ ತಾ:ಕಸಾಪ ಅದ್ಯಕ್ಷರಾದ ಶಾಂತಕುಮಾರ್. ಜಿಲ್ಲಾ ಕಸಾಪ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್. ಲಕ್ಷ್ಮಣಗೌಡ. ಡಿ.ಕೆ.ಪ್ರಕಾಶ್.ಅರ್.ನಾರಾಯಣ.ವಿ.ಪಿ…ಅನಿತಜಗದೀಪ್.ಬಕ್ಕಿಮಂಜುನಾಥ ಇದ್ದರು.
ಸಮ್ಮೆಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ,
ತಾಲೂಕಿನ ಎಲ್ಲರನ್ನು ಸೇರಿಸಿಕೊಂಡು ಸಮ್ಮೆಳನವನ್ನು ಯಶಸ್ವಿಗೊಳಿಸೊಣ ಎಂದರು.