ಶ್ರಿ ಛತ್ರಪತಿ ಶಿವಾಜಿ ಜಯಂತಿ..ಮೂಡಿಗೆರೆ.
1 min read
………ಶ್ರಿ.ಛತ್ರಪತಿ ಶಿವಾಜಿ ಜಯಂತಿ…………
ಮೂಡಿಗೆರೆ ತಾಲೂಕಿನ ದೀನ್ ದಯಾಳ್ ಉಪಾದ್ಯಾಯ್ ಸಭಾ ಭವನದಲ್ಲಿ ನಡೆಯಿತು.
ಉದ್ಘಾಟನೆಯನ್ನು ಸಾಲುಮರದ ಮಹೇಶ್.ವಿಶ್ವ ಹಿಂದು ಪರಿಷತ್ತು ತಾ:ಅದ್ಯಕ್ಷರು ನೇರವೆರಿಸಿದರು.
ವೇದಿಕೆಯಲ್ಲಿ,
ಚನ್ನಕೆಶವ.ಎ.ಇ.ಇ.
ಅವಿನಾಶ್.ಯುವಮೊರ್ಚ ತಾ:ಅದ್ಯಕ್ಷರು….ಸುಪ್ರಿತ …..
ಸುಮಂತ್.ಇತಿಹಾಸ ಚಿಂತಕ.ಲಕ್ಷ್ಮಣಗೌಡ.ಡಿ.ಕೆ. ರಾಜ್ಯ ಬಾಲ್ ಬ್ಯಾಡ್ಮಿಟನ್ ಉಪಾಧ್ಯಕ್ಷ.
ಅಣ್ಣೆಗೌಡ ಸಮಾಜಸೇವಕರು.ಕಾಫ಼ಿ ನಾಡು ಸಮಾಜ ಸೇವಕರ ಸಂಘದ ಅದ್ಯಕ್ಷರಾದ .ಹಸೆನಾರ್ ಬಿಳಗೊಳ.
ಚಂದ್ರೆಶ್.ಆಟೊ ಸಂಘದ ಅದ್ಯಕ್ಷರು. ಹಿರಿಯರಾದ ಕಮಲಾಕ್ಷಮ್ಮ ಇದ್ದರು.
ಸುಮಂತ್.ಇತಿಹಾಸ ಚಿಂತಕ.ಉಪನ್ಯಾಸ ನೀಡಿದರು.
ಸಿರಸ್ತೆದಾರ್ ಕುಮಾರ್.ಸಮಾಜ ಕಲ್ಯಾಣ ಇಲಾಖೆ ಸೋಮಶೇಕರ್.
ಶಾಲಾ ವಿದ್ಯಾರ್ಥಿಗಳು. ನೌಕರರು. ಸಾರ್ವಜನಿಕರು ಇದ್ದರು.
ನಿರೂಪಣೆಯನ್ನು ಶ್ರೀನಿವಾಸ್ ನಡೆಸಿಕೊಟ್ಟರು.