ಅದ್ದೂರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ.
1 min read
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಅದ್ದೂರಿ ಚಾಲನೆ…………..
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ತಾ:24.02.2024 ರ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಸೂರಿಶ್ರಿನಿವಾಸರವರ ಅದ್ಯಕ್ಷತೆಯಲ್ಲಿ ಪೂರ್ವಬಾವಿ ಸಭೆ ನಡೆಸಿತು.
ಇದೆ ಮಾರ್ಚ್ 29.ಮತ್ತು 30.ರಂದು ಮೂಡಿಗೆರೆಯ ಅಡ್ಯಂತಾಯ ರಂಗ ಮಂದಿರದಲ್ಲಿ ಎರಡು ದಿನಗಳ ಕಾಲ ವಿಜ್ರಂಭಣೆಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನ ನಡೆಸುವುದಾಗಿ ತೀರ್ಮಾನಿಸಿತು.
ಸಭೆಯಲ್ಲಿ
ತಾಲೂಕು ಕಸಾಪ ಅದ್ಯಕ್ಷರಾದ ಶಾಂತ ಕುಮಾರ್ .
ಜಿಲ್ಲಾ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್.
ಜಿಲ್ಲಾ ಸಂಚಾಲಕಿ ವಿಶಾಲನಾಗರಾಜು
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಕ್ಕಿಮಂಜು.
ತಾ:ಕಾರ್ಯದರ್ಶಿಗಳಾದ ಪ್ರಕಾಶ್ ಅರ್.ನಾರಾಯಣ.
ತಾ:ಪ್ರದಾನ ಸಂಚಾಲಕರಾದ ಲಕ್ಶ್ಮಣಗೌಡ.ಡಿ.ಕೆ.
ಕಸಬಾ ಹೋಬಳಿ ಅದ್ಯಕ್ಷರಾದ. ನಾಗರಾಜ್.
ಬಾಳೂರು ಹೋಬಳಿ ಅದ್ಯಕ್ಷರಾದ ರವಿಪಟೆಲ್.
ಗೋಣಿ ಬೀಡು ಹೋಬಳಿ ಅದ್ಯಕ್ಷರಾದ ಬಾಗ್ಯಲಕ್ಶ್ಮಣಗೌಡ.
ತಾ.ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಲಕೃಷ್ಣ ಬಾಳೂರು.
ತಾ:ಮಹಿಳಾ ಘಟಕದ ಅದ್ಯಕ್ಷರಾದ ಅನಿತಾಜಗದೀಪ್.
ಜಿಲ್ಲಾ ಸಂಘಟನ ಕಾರ್ಯದರ್ಶಿ ಗೀತಾಲೊಕೇಶ್.
ನಾಗರತ್ನ.ಸುಧಾಚಂದ್ರಶೇಕರ್.ಪುಷ್ಪಾವತಿ.ಕಮಲಾಕ್ಷಮ್ಮ.ತಾಲೂಕಿನ ಎಲ್ಲಾ ರಾಜಕೀಯ ಪಕ್ಷದವರು.ಸಂಘ ಸಂಸ್ಥೆಯವರು ಸಾರ್ವಜನಿಕರು ಪತ್ರಿಕೆಯವರು ಇದ್ದರು.
ಪ್ರತಿ ಶನಿವಾರ ಮೂಡಿಗೆರೆಯ ಶಾಸಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಜೆ 4.ಗಂಟೆಗೆ ಪೂರ್ವಬಾವಿ ಸಭೆ ನಡೆಸಲಾಗುವುದು ಎಂದು ತಾ.ಅದ್ಯಕ್ಷರಾದ ಶಾಂತಕುಮಾರ್ ತಿಳಿಸಿದರು.
ಈ ಬಾರಿ ಸರ್ಕಾರದ ಅನುದಾನ ಕಡಿಮೆ ಇರುವುದರಿಂದ ಜಿಲ್ಲೆಯ ಎಲ್ಲಾ ಕನ್ನಡಾಭಿಮಾನಿಗಳು ಸಹಕರಿಸಲು ಜಿಲ್ಲಾದ್ಯಕ್ಷರು ವಿನಂತಿಸಿಕೊಂಡರು.