“ಸಾಧಕರಿಗೆ ಸನ್ಮಾನ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗೋಣಿಬೀಡಿನ ಜೆ.ಸಿ.ಐ ಗೋಣಿಬೀಡು ಹೊಯ್ಸಳ “ಯಶಸ್ವಿ ಚಂದ್ರಯಾನ”ಜೆ.ಸಿ.ಸಪ್ತಾಹದ ಆರನೇ ದಿನವಾದ ಗುರುವಾರ ಜೆ.ಸಿ. ಸಂಸ್ಥೆಗೆ ಪೂರ್ವ ಅಧ್ಯಕ್ಷರು ನೀಡಿದ ಕೊಡುಗೆ ಅಪಾರ ಆದ್ದರಿಂದ ಜೆ.ಸಿ. ಪೂರ್ವಾಧ್ಯಕ್ಷರಾದ ಗಣೇಶ್ ಗೌಡ ಹಾಗೂ ದಂಪತಿ ಮತ್ತು ಸುಂದ್ರೇಶ್ ಅವರನ್ನು ಸನ್ಮಾನಿಸಲಾಯಿತು.

ಜೊತೆಗೆ ಒಂದೇ ಶಾಲೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರಾದ ವಿವೇಕಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೆ.ಸಿ.ಐ ಅಧ್ಯಕ್ಷರಾದ ಜೆ.ಸಿ. ಚಂದ್ರಶೇಖರ್, ಕಾರ್ಯದರ್ಶಿ ಜೆ.ಸಿ. ಜಗತ್, ನಿಕಟ ಪೂರ್ವಾಧ್ಯಕ್ಷ ರಾದ ಯೋಗೀಶ್ ಕುಮಾರ್ ಹಾಗೂ, ಸತ್ಯಕುಮಾರ್,ಗಣೇಶ್ ಗೌಡ,ಸುಂದ್ರೇಶ್,ಸರಳ, ಹಾಗೂ ಸ್ಥಾಪಕ ಅಧ್ಯಕ್ಷರಾದ ಮೋಹನ್ ರಾಜಣ್ಣ ಮತ್ತು ಜೆ.ಸಿ. ಸದಸ್ಯರು ಉಪಸ್ಥಿತರಿದ್ದರು.
✍🏻ಬರಹ ಕೃಪೆ.
ಜೆ.ಸಿ. ಕಾರ್ಯದರ್ಶಿ ಜಗತ್.
ಗೋಣಿಬೀಡು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




