“ಜೆ.ಸಿ.ಐ ಸದಸ್ಯರಿಂದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ, ಉತ್ತಮ ಗುಣಮಟ್ಟದ ದಿನನಿತ್ಯ ವಸ್ತುಗಳ ಮಾರಾಟ ಮತ್ತು ರೈತರು ಬೆಳೆದ ದಿನನಿತ್ಯದ ಉತ್ತಮ ಗುಣಮಟ್ಟದ ವಸ್ತುಗಳನ್ನು ನೇರವಾಗಿ ಖರೀದಿಸಿ ಮಾರಾಟ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗೋಣಿಬೀಡಿನ,ಜೆ ಸಿ ಐ ಗೋಣಿಬಿಡು ಹೊಯ್ಸಳದ “ಯಶಸ್ವಿ ಚಂದ್ರಯಾನ” ಜೆ.ಸಿ.ಸಪ್ತಾಹದ ಐದನೇ ದಿನವಾದ ಬುಧವಾರ ಜೆ.ಸಿ.ಐ ಸದಸ್ಯರಿಂದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ, ಉತ್ತಮ ಗುಣಮಟ್ಟದ ದಿನನಿತ್ಯ ವಸ್ತುಗಳನ್ನು ನೀಡುತ್ತೇವೆ ಎಂಬ ವಿಷಯವಾಗಿ ಜೆ.ಸಿ.ಐ ಸದಸ್ಯರ ಉದ್ಯಮದ ಪ್ರಚಾರ ಹಾಗೆಯೇ ರೈತರು ಬೆಳೆದ ದಿನನಿತ್ಯ ವಸ್ತು ನೇರವಾಗಿ ಖರೀದಿಸಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಪಡೆಯಲು ಸಾಧ್ಯ ಎಂದು ಅರಿವು ಮೂಡಿಸುವ ಕಾರ್ಯಕ್ರಮವನ್ನು ಗೋಣಿಬೀಡಿನ ಜಿ ಹೊಸಹಳ್ಳಿ ಗ್ರಾಮದಲ್ಲಿ ನಡೆಸಲಾಯಿತು.



ಈ ಸಂದರ್ಭದಲ್ಲಿ ಜೆ.ಸಿ.ಐ ಅಧ್ಯಕ್ಷರಾದ ಜೆ.ಸಿ.ಚಂದ್ರಶೇಖರ್,ಕಾರ್ಯದರ್ಶಿ ಜೆ.ಸಿ.ಜಗತ್,ನಿಕಟ ಪೂರ್ವ ಅಧ್ಯಕ್ಷರಾದ ಯೋಗೀಶ್ ಕುಮಾರ್ ಹಾಗೂ ಸದಸ್ಯರು ಮತ್ತು ರೈತರು ಉಪಸ್ಥಿತರಿದ್ದರು.
✍🏻ಬರಹ ಕೃಪೆ.✍🏻
ಜೆ.ಸಿ.ಕಾರ್ಯದರ್ಶಿ ಜಗತ್.
ಗೋಣಿಬೀಡು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




