“ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮೂಡಿಗೆರೆಗೆ.”
1 min read
ಬಿಜೆಪಿ ಪಕ್ಷದ ರಾಷ್ಟೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಗಳಾದ ಸಂತೋಷ್ ರವರು
ದಿನಾಂಕ 07/05/2023ರ ಭಾನುವಾರದಂದು ಮೂಡಿಗೆರೆ ಆಗಮಿಸಿದ್ದು ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಮಹಾ ಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರದ ಪ್ರಮುಖರ ಸಭೆ ಮಾಡಿದರು.

ಈ ಸಭೆಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಗಳಾದ ಎಂ ಕೆ ಪ್ರಾಣೇಶ್ ಮಂಡಲ ಅಧ್ಯಕ್ಷರಾದ ರಘು ಜೆ.ಎಸ್.,ಆಲ್ದೂರು ಮಂಡಲ ಅಧ್ಯಕ್ಷರಾದ ದಿನೇಶ್,ಮಂಡಲ ಚುನಾವಣಾ ಉಸ್ತುವಾರಿ ಪ್ರೇಮ್ ಕುಮಾರ್, ಜಯಂತ್ ಬಿದರಹಳ್ಳಿ, ಮಿತಿಲೇಶ್ ಕುಮಾರ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

