“ಭೀಕರ ಅಪಘಾತ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲೂಕಿನ, ಬಣಕಲ್ ಹೋಬಳಿಯ,ಚಕ್ಕಮಕ್ಕಿ ಮಸೀದಿಯ ಬಳಿ ಆಟೊ ಕಾರ್ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ.


ರಸ್ತೆ ಬದಿ ನಿಂತಿದ್ದ ಬೈಕಿಗೆ ಇಕೋ ಡಿಕ್ಕಿಯಾಗಿದೆ ಎನ್ನಲಾಗಿದೆ.ಇಕೊ ಕಾರಿನ ಚಾಲಕ ಹಾಗೂ ಪ್ರಯಾಣಿಕರು ಪರಾರಿಯಾಗಿದ್ದು,ಬೈಕ್ ಚಾಲಕ ಹಾಗೂ ಇಬ್ಬರು ಸಹ ಸವಾರರಿಗೆ ಗಾಯಗಳಾಗಿದ್ದು ಪ್ರಥಮ ಚಿಕಿತ್ಸೆಗೆ ಬಣಕಲ್ಲಿನಲ್ಲಿರುವ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

