“ಮತ ಬೇಟೆ.”
1 min read
ಚಿಕ್ಕಮಗಳೂರುಜಿಲ್ಲೆಯ,
ಮೂಡಿಗೆರೆ ತಾಲ್ಲೂಕಿನ, ಬಣಕಲ್ ಹೋಬಳಿಯ,ಅತ್ತಿಗೆರೆ,ತರುವೆ,ಕೊಟ್ಟಿಗೆಹಾರ,ದೇವನಗೂಲ್ ಗ್ರಾಮಗಳಲ್ಲಿ ದಿನಾಂಕ 07/05/2023ರ ಭಾನುವಾರದಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ಪಿ.ಕುಮಾರ ಸ್ವಾಮಿಯವರ ಪರವಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತಯಾಚನೆ ಮಾಡಿದರು.



ಈ ಸಂಧರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ತಫಝ್ಝುಲ್ ಅಹಮದ್ (ತನು) ಕೊಟ್ಟಿಗೆಹಾರ,ಪ್ರಭಾಕರ್ ಬಿನ್ನಡಿ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

