ಮೂಡಿಗೆರೆಯಲ್ಲಿ 7.ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ….
1 min read
ಮೂಡಿಗೆರೆಯಲ್ಲಿ 7.ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ….

ತಾ:25.07.2026.ರಂದು ಮೂಡಿಗೆರೆಯ ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಸಾಪ ಸಭೆ ಸೇರಿ ಇದೆ ಸೆಪ್ಟಂಬರ್ 4.ರಂದು ಮೂಡಿಗೆರೆಯ ಜೇಸಿ ಭವನದಲ್ಲಿ ತಾಲೂಕು ಸಮ್ಮೇಳನ ನಡೆಸಲು ತೀರ್ಮಾನ ಮಾಡಲಾಯಿತು ಎಂದು ತಾ.ಕಸಾಪ ಅದ್ಯಕ್ಷರಾದ ಲಕ್ಷ್ಮಣಗೌಡ.ಡಿ.ಕೆ.ತಿಳಿಸಿದರು…
ಸ್ವಾಗತ ಸಮಿತಿಯನ್ನು ಈ ಕೇಳ ಕಂಡಂತೆ ಆಯ್ಕೆ ಮಾಡಲಾಯಿತು..
ಸ್ವಾಗತ ಸಮಿತಿ
ಅದ್ಯಕ್ಷರಾಗಿ..ನಯನಮೋಟಮ್ಮ.ಶಾಸಕರು.
ಕಾರ್ಯಕ್ಷರಾಗಿ…ಲಕ್ಷ್ಮಣಕುಮಾರ್.ಬಿ.ಕೆ..
ಪ್ರದಾನ ಕಾರ್ಯದರ್ಶಿಯಾಗಿ..ಲಕ್ಷ್ಮಣಗೌಡ.ಡಿ.ಕೆ.
ಪ್ರದಾನ ಸಂಚಾಲಕರಾಗಿ ಪೂರ್ಣೇಶ್ ಮೂರ್ತಿ.ಮೇಗಳಪೇಟೆ….
ಖಜಾಂಚಿಯಾಗಿ..ನಾರಾಯಣ.ವಿ.ಪಿ.ಬಿಳಗುಳ…
ಉಪಾದ್ಯಕ್ಷರಾಗಿ ರಘು.ಜೆ.ಎಸ್.ಜನ್ನಾಪುರ..
ಗೌಡಹಳ್ಳಿಪ್ರಸನ್ನ…ಆಯ್ಕೆಯಾಗಿದ್ದಾರೆ..
ಸಭೆಯಲ್ಲಿ…ಕಸಾಪ ಜಿಲ್ಲಾ ಪ್ರದಾನ ಸಂಚಾಲಕ ಮಗ್ಗಲಮಕ್ಕಿಗಣೇಶ್..ಪೂರ್ವದಕ್ಷರಾದ ಶಾಂತಕುಮಾರ..ಕಾರ್ಯದರ್ಶಿಗಳಾದ..ಸುಚಿತ್ರಪ್ರಸನ್ನ.
ನವಿನ್.ಬಿ.ಅರ್..
ಖಜಾಂಚಿ.ಪ್ರಕಾಶ್.ಅರ್..
ಪ್ರದಾನ ಸಂಚಾಲಕ..ನಾಗರಾಜು.ಎಂ.ಎಸ್.
ಸಂಚಾಲಕರಾಗಿ.ಹಾ.ಬಾ.ನಾಗೇಶ್.ಹಾಲೂರುಸುಭ್ರಮಣ್ಯ.ಕೆಸವಳಲು ವೆಂಕಟೇಶ್..ವಸಂತಹಾರಗೂಡು..ಮೊಹಿದ್ದಿನ್ ಬಿಳಗೊಳ..
ಹೊಬಳಿ ಅದ್ಯಕ್ಷರುಗಳಾದ..ಬೆಟ್ಟಗೆರೆಲೊಕೇಶ್…
ಅನೆದಿಬ್ಬ ನನೀನ್..ಸೊಮೆಶಗೌಡ…ಕೂವೆರವಿಪಟೆಲ್..ಸುದಾಚಂದ್ರಶೇಕರ್.ದ್ರಾಕ್ಷಾಯಿಣಿ.ಇನ್ನು ಮುಂತಾದ ಕನ್ನಡ ಅಭಿಮಾನಿಗಳು ಬಾಗವಹಿಸಿದ್ದರು.

