ಕನ್ನಡ ಜಾನಪದ ಪರಿಷತ್ತಿನ “ಜಾನಪದ ಜಗುಲಿ”…
1 min read
ಕನ್ನಡ ಜಾನಪದ ಪರಿಷತ್ತಿನ “ಜಾನಪದ ಜಗುಲಿ”
ಎಂಬ ಕಾರ್ಯಕ್ರಮವನ್ನು ಕನ್ನಡ ಪರ ಹೊರಾಟಗಾರರಾದ ಹೊರಟ್ಟಿರಘುರವರ ಮನೆಯಲ್ಲಿ ನಡೆಯಿತು…
ಉದ್ಘಾಟನೆಯನ್ನು ಸಾಹಿತಿ ಹಳೇಕೊಟೆ ರಮೇಶ್ ನೆರೆವೇರಿಸಿದರು…
ಅದ್ಯಕ್ಷತೆಯನ್ನು ಜಿಲ್ಲಾ ಜಾನಪದ ಪರಿಷತ್ತಿನ ಅದ್ಯಕ್ಷರಾದ ಸುರೇಶ್ ರವರು ವಹಿಸಿದ್ದರು…
ಕಾರ್ಯಕ್ರಮದಲ್ಲಿ..ಹೊರಟ್ಟಿರಘು..ಕಸಾಪ ತಾಲೂಕು ಅದ್ಯಕ್ಷರಾದ ಲಕ್ಷ್ಮಣಗೌಡ.ಜಿಲ್ಲಾ ಕಸಾಪ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್..
ಮೂಡಿಗೆರೆಯ ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಲಕೃಷ್ಣ. ಕಸಾಪ ಜಿಲ್ಲಾ ಸಂಚಾಲಕರಾದ ಶಾಂತಕುಮಾರ್..ತಾಲೂಕು ಜಾನಪದ ಪರಿಷತ್ತಿನ ತಾಲೂಕು ಅದ್ಯಕ್ಷರಾದ ಕುನ್ನಳ್ಳಿ ರವಿ..ಕಸಾಪ ಬಣಕಲ್ ಹೊಬಳಿ ಅದ್ಯಕ್ಷರಾದ ಲೋಕೆಶ್..ಕಸಾಪ ಗೊಣೀಬೀಡು ಅದ್ಯಕ್ಷರಾದ ನವೀನ್…
ಜಾನಪದ ಪರಿಷತ್ತಿನ ಪದಾದಿಕಾರಿಗಳಾದ. ಹಾಲೂರು ಸುಬ್ರಮಣ್ಯ..ಕೊಮರಾಜು..ಕೆಸವಳಲು ವೆಂಕಟೇಶ್..ಶಿಕ್ಷಕ ನವೀನ್.ಜಾನಪದ ಪರಿಷತ್ತಿನ ಸದಸ್ಯರುಗಳು..ನೂರಾರು ಗ್ರಾಮಸ್ಥರುಗಳು
ಬಾಗವಹಿಸಿದ್ದರು…
ಕೊನೆಯಲ್ಲಿ ಹೊರಟ್ಟಿರಘುವರಿಗೆ ಗೌರವಿಸಲಾಯಿತು..

ಕಾರ್ಯದರ್ಶಿ ದೀಪಿಕಹಾಲೂರು.ಸ್ವಾಗತಿಸಿದರು..
ನಾಗರಾಜು.ಎಂ.ಎಸ್..ನಿರೂಪಿಸಿದರು..
ನೆರೆದಿದ್ದವರಿಗೆ ಕುನ್ನಳ್ಳಿರವಿ.


ವಂದನೆಗಳನ್ನು ಅರ್ಪಿಸಿದರು.

