AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಸಿರು ಫೌಂಡೇಷನ್ ವತಿಯಿಂದ ವಾರ್ಷಿಕ ಸರಾಸರಿ 1 ಲಕ್ಷ ಸಸಿ ನೆಡುವ ವನಮಹೋತ್ಸವದ ಅಂಗವಾಗಿ ದಾರದಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನೆರವೇರಿತು......

ನಯನಮೋಟಮ್ಮ ನಡೆ ಸರಿಯೆ......♦   ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರ ನಡೆ, ಸರಿ ಇಲ್ಲಾ, ಬುದ್ಧಿ ಕಮ್ಮಿಯಾಗಿದೆ, ಕೋಮುವಾದಿಗಳೊಂದಿಗೆ ಕೈ ಜೋಡಿಸದ್ದಾರೆ ಇವೆಲ್ಲ ಬರವಣಿಗೆಗಳಿಗೆ, ಯಾರು...

"ಒಂದು ಬಲಿಗೆ, ಒಂದೇ... ಕಾಡಾನೆ ಸೆರೆ". 🐘 ಮಲೆನಾಡಿನಲ್ಲಿ ಕಾಡಾನೆ ದಾಳಿಗೆ ದಿನಂಪ್ರತಿ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಕಾಡಾನೆ ದಾಳಿ ನಡೆಸಿ ಕಾರ್ಮಿಕರನ್ನು ಕೊಂದ ನಂತರ ಅರಣ್ಯ ಇಲಾಖೆ...

1 min read

ನಮ್ಮ ನಿಷ್ಠೆ ಪ್ರಕೃತಿಗೆ....... ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ...... ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು....... ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು..........

1 min read

50 ರೂಪಾಯಿ ಕಳ್ಳತನದ ಆರೋಪ: ಕಾನೂನು ಎಲ್ಲರಿಗೂ ಸಮಾನವೇ? ಮಧ್ಯಾಹ್ನ 3 ಗಂಟೆಯ ಸಮಯ. ಸ್ವಲ್ಪ ವಿಶ್ರಾಂತಿ ಪಡೆಯೋಣ ಎಂದು ಮಲಗಿದ್ದಾಗ, 20 ನಿಮಿಷಗಳ ನಂತರ ಒಂದು...

1 min read

ಲೈಂಗಿಕ ದೌರ್ಜನ್ಯ-ನಾಲ್ವರಿಗೆ ಕಠಿಣ ಶಿಕ್ಷೆ ಚಿಕ್ಕಮಗಳೂರು: ನಗರದ ಬಾಲಮಂದಿರದಲ್ಲಿ ವಾಸವಿದ್ದ ಈರ್ವರು ಅಪ್ರಾಪ್ತ ಬಾಲಕಿಯರನ್ನು ಪುಸಲಾಯಿಸಿ ಹಾಸನಕ್ಕೆ ಕರೆದೊಯ್ದು ಬಾಡಿಗೆ ಮನೆಯೊಂದರಲ್ಲಿ ಇರಿಸಿ ಹದಿನೈದು ಮಂದಿ ಯನ್ನು...

ಪುತ್ತೂರಿನ ಶಾಲೇಲಿ ಇದ್ದಾರೆ ಅಷ್ಟ ಅವಳಿಜವಳಿ ಮಕ್ಕಳು! ಪುತ್ತೂರು ಅವಳಿ ವೀರರಾದ ಕೋಟಿ ಚೆನ್ನಯರ ಹುಟ್ಟೂರು, ಬೆಳೆದೂರು ಎಂಬ ಐತಿಹಾಸಿಕ ಖ್ಯಾತಿ ಪಡೆದಿರುವ ಪುತ್ತೂರು ಪ್ರದೇಶದಲ್ಲಿ 8...

1 min read

ಎಸ್‌ಎಸ್‌ಎಲ್‌ಸಿ ಪಾಸಿಂಗ್ ಅಂಕಗಳ ಕಡಿತ: ಕೇವಲ ಅಂಕವಲ್ಲ, ಕೌಶಲ್ಯ, ಹುಮ್ಮಸ್ಸು ಮತ್ತು ಮಾನಸಿಕ ಆರೋಗ್ಯದ ಪ್ರಶ್ನೆ! ✍️ Asha Santhosh Mudigere ನನ್ನ ಪ್ರೀತಿಯ ಬಂಧುಗಳೇ, ಶಿಕ್ಷಣ...

*ಮಾನವ ಕಳ್ಳ ಸಾಗಣೆ: ಕಾನೂನು ಅರಿವು ನೆರವು ಕಾರ್ಯಕ್ರಮ* ************************************** ಮೂಡಿಗೆರೆ: ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಮಾನವ ಕಳ್ಳ ಸಾಗಣೆ ಮಾಡುವುದು ಕಾನೂನು ಬಾಹಿರವಾಗಿದ್ದು ಇಂತಹ...

1 min read

ಮಾಡಿದ್ದುಣ್ಣೋ ಮಹಾರಾಯ....... ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ....... ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ...