*ರೈತ ವಿರೋದಿ ಕೃಷಿ ಮಸೂದೆ.ಭಾರತ್ ಬಂದ್*
1 min read
*ರೈತ ವಿರೋದಿ ಕೃಷಿ ಮಸೂದೆ.ಭಾರತ್ ಬಂದ್*
*ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಬಂದ್ ಯಸಸ್ವಿ*
ಬಂದ್ ಹಿನ್ನಲೆಯಲ್ಲಿ ಮೂಡಿಗೆರೆಯಲ್ಲೂ ಬಂದ್ ಮಾಡಿಸಿ ಪ್ರತಿಭಟಿಸಿದ ಹಲವಾರು ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು
ಕೇಂದ್ರ ಕೃಷಿ ಕಾಯ್ದೆಯಲ್ಲಿನ ಭೂ ಕಂದಾಯ ಕಾಯ್ದೆ, ಸರ್ಪಾಯ್ಸ್ ಕಾಯ್ದೆ,ಎಪಿಎಂಸಿ ತಿದ್ದುಪಡಿ ಕಾಯ್ದೆ ಯನ್ನು ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯು ಮೂಡಿಗೆರೆ ಪ್ರವಾಸಿ ಮಂದಿರದಿಂದ ಹೊರಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಪಟ್ಟಣದ ಲಯನ್ಸ್ ವೃತ್ತದಲ್ಲಿ ಬಂದ್ ಹಾಗೂ ಪ್ರತಿಭಟನೆಯನ್ನು ಕುರಿತು ಭಾಗವಹಿಸಿದ ಹಲವಾರು ಪಕ್ಷದ ಮುಖಂಡರುಗಳು ಮಾತನಾಡಿದರು.
ಈ ಒಂದು ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ. ಕಾಂಗ್ರೆಸ್,
ಬಿ ಎಸ್ ಪಿ,
ಜೆ ಡಿ ಎಸ್,
ಸಿ ಪಿ ಐ-ಎಂ ಎಲ್ ಹಾಗೂ ಸಂಘಟನೆಗಳಾದ ಕಾರ್ಮಿಕ ಸಂಘಟನೆ,ಆಟೋ ಚಾಲಕರ ಮಾಲೀಕರ ಸಂಘ, ವರ್ತಕರ ಸಂಘ ಇನ್ನೂ ಮುಂತಾದ ಸಂಘ ಸಂಸ್ತೆ.ಸಾರ್ವಜನಿಕರು ಬಂದ್ ಬೆಂಬಲಿಸಿ ಭಾಗಿಯಾಗಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.