ಕ ರ ವೇ ಜಿಲ್ಲಾ ಕಛೇರಿಯಲ್ಲಿ ದಿವಂಗತ. *ಡಿ. ದೇವರಾಜ್ ಅರಸ್ ರವರ 106 ನೇ ಜಯಂತ್ಯೋತ್ಸವ*
1 min read
ಕ ರ ವೇ ಚಿಕ್ಕಮಗಳೂರು ಜಿಲ್ಲಾ ಕಛೇರಿಯಲ್ಲಿ ಜಿಲ್ಲಾದ್ಯಕ್ಷರಾದ ಶ್ರೀ ತೇಗೂರು ಜಗದೀಶ್ ಅರಸ್ ರವರ ಅಧ್ಯಕ್ಷತೆಯಲ್ಲಿ… ನಾಡು ಕಂಡಂತಹ ಮಹಾನ್ ನಾಯಕ… ಕರ್ನಾಟಕದ ಪಿತಾಮಹ.. ಹಿಂದುಳಿದ ವರ್ಗಗಳ ಅಭಿಮಾನಯ ಹರಿಕಾರ.. ಮಾಜಿ ಮುಖ್ಯಮಂತ್ರಿಗಳಾದ ದಿವಂಗತ. ಡಿ. ದೇವರಾಜ್ ಅರಸ್ ರವರ 106 ನೇ ಜಯಂತ್ಯೋತ್ಸವ
ಚಿಕ್ಕಮಗಳೂರು..
ಕಾರ್ಯಕ್ರಮದಲ್ಲಿ…. ಅವರ ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ಆಚರಿಸಲಾಯಿತು…
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ಕೆಂಪನಹಳ್ಳಿ ಅಶೋಕ.. ದಶರಥರಾಜು… ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್… ತಾಲೂಕು ಮಹಿಳಾ ಘಟಕದ ಅದ್ಯಕ್ಷರಾದ ನಾಗಲತ.. ತಾಲ್ಲೂಕು ಕಾರ್ಯದರ್ಶಿ ಇರ್ಷಾದ್ ಅಹಮದ್ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/