*75 ನೇ ಸ್ವಾತಂತ್ರ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ವಿಜೃಂಭಣೆ ಇಂದ ಆಚರಣೆ ಮಾಡಲಾಯಿತು #avintvcom
1 min read
*75. ನೇ ಸ್ವಾತಂತ್ರ ದಿನಾಚರಣೆಯನ್ನು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿಜೃಂಭಣೆ ಇಂದ ಆಚರಣೆ ಮಾಡಲಾಯಿತು* ದ್ವಜಾರೋಹಣ ವನ್ನು ಶ್ರೀಮತಿ. ಮೋಟಮ್ಮ. ಮಾಜಿ ಸಚಿವರು. ನೆರವೇರಿಸಿದರು ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ಹೆಚ್. ಜಿ. ಸುರೇಂದ್ರ. ಪ್ರದಾನ ಕಾರ್ಯದರ್ಶಿ ಹೆಚ್. ಅರ್. ಸಂಪತ್ ಕುಮಾರ್. ಜಿಲ್ಲಾ ಮುಖಂಡರು. ಬಿ. ಸ್. ಜಯರಾಮ್. ಯು.ಹೆಚ್. ಹೇಮಾ ಶೇಖರ್.ರಾಮಚಂದ್ರ ಒಡೆಯರ್. ಅನಂತ್ M.S.ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಕ್ಷಿತ್. ಹಾಗೂ ಯುವ ಪದಾಧಿಕಾರಿಗಳು. ಶ್ರೀಮತಿ ಜಯಮ್ಮ. ಮತ್ತು ಮಹಿಳಾ ಪದಾಧಿಕಾರಿಗಳು. ಅಲ್ಪ ಸಂಖ್ಯಾತ ಘಟಕದಅಧ್ಯಕ್ಷರು ಯಾಕೂಬ್.ಪದಾಧಿಕಾರಿಗಳು. ಜಾಲತಾಣ ವಿಭಾಗದ ಇರ್ಷದ್. ಪಟ್ಟಣ ಪಂಚಾಯತ್ ಸದಸ್ಯರು. ಹಂಜಾ. ಹೊಸಕೆರೆ ರಮೇಶ್.ಬಣಕಲ್ ಹೋಬಳಿ ಅಧ್ಯಕ್ಷರು ಸುಬ್ರಮಣ್ಯ ಕಸಬಾ ಅಧ್ಯಕ್ಷರು ಸಿ. ಬಿ. ಶಂಕರ್. ಆದರ್ಶ ಹೆಸಗಲ್. ಚಂದ್ರು ಒಡೆಯರ್. ಅಹ್ಮದ್ ಬಾವ. ಇಮ್ರಾನ್. ಅಮ್ಮೋಗ್.
ಶಮಂತ್ ಬಣಕಲ್. ಶಿವಾನಂದ. ವಿನಯ್ ಚಕ್ಕೊಡು. ನೂರಾರು ಕಾಂಗ್ರೆಸ್ ಮುಖಂಡರು ಭಾಗವಹಿದರು. ಸ್ವಾತಂತ್ರ ಹೋರಾಟಗಾರ ರನ್ನು ಹಾಗೂ ಹಿರಿಯ ಮುಖಂಡರನ್ನು ಸನ್ಮಾನ ಮಾಡಲಾಯಿತು. ಹಾಗೂ, ಪಟ್ಟಣ ದ ಮುಖ್ಯ ಬಿದಿ ಯಲ್ಲಿ 100. ಅಡಿ ಉದ್ದದ ರಾಷ್ಟ್ರ ಬಾವುಟ ಹಿಡಿದು 300ರಕ್ಕೂ ಹೆಚ್ಚು ಜನರಿಂದ ಮೆರವಣಿಗೆ ಮಾಡಲಾಯಿತು. ಕೊನೆಯಲ್ಲಿ ಹೊಯ್ಸಳ ಮೈದಾನ ಕ್ಕೆ ಬಂದ್ದು ದ್ವಜಾ ವಂದನೆ ಸ್ವೀಕರಿಸಲಾಯಿತು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಕೆ. ಪಿ. ಸಿ. ಸಿ. ಯ ರಾಜ್ಯ SC ಘಟಕದ ಮಹಿಳಾ ಅಧ್ಯಕ್ಷರು ಶ್ರೀಮತಿ. ನಯನ ಮೋಟಮ್ಮ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.