ಪ್ರಕೃತಿಯ ಬಗ್ಗೆ ಸಂದೇಶ ನೀಡಿರುವ ಒಡಲು ಕಿರುಚಿತ್ರ #avintvcom
1 min read
ಪ್ರಕೃತಿಯ ಬಗ್ಗೆ ಸಂದೇಶ ನೀಡಿರುವ ಒಡಲು ಕಿರುಚಿತ್ರ
“ಯಶ್ ಬಂಗರ್ ಪಿಲ್ಮ್ ಪ್ಯಾಕ್ಟರಿ” ಚಿಕ್ಕಮಗಳೂರು ಅರ್ಪಿಸುವ ಒಡಲು ಕಿರುಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ನೀಡಿ..ಈ ಚಿತ್ರದಲ್ಲಿ ಹಿರಿಕಲಾವಿದರಾದ ರಮೇಶ್ ಬಂಗಾರ್ ರವರು ಕಥೆ ,ಚಿತ್ರಕಥೆ ನಿರ್ದೇಶನ ಮಾಡಿದ್ದು,ಈ ಸಂದೇಶ ಭರಿತ ಒಡಲು ಕಿರುಚಿತ್ರದಲ್ಲಿ ಕಲಾವಿದರಾದ ಜಿಲೇಬಿ ರವಿ ಚಿಕ್ಕಮಗಳೂರು
ಚೇತನ್ ಹಾಸನ್
ಸಾಗರ್ ಚಿಕ್ಕಮಗಳೂರು
ಮನೋಜ್ ಚಿಕ್ಕಮಗಳೂರು
ಚಿದಾನಂದ
ಪವನ್ ಮೂಡಿಗೆರೆ
ವಿಜಯಲಕ್ಷ್ಮೀ ಮೂಡಿಗೆರೆ
ಇವರುಗಳು ನಟಿಸಿದ್ದು, ಚಿತ್ರದ ಛಾಯಾಗ್ರಹಣ ರಾಹುಲ್ ಸಿಂಗ್ ಹಾಗೂ ಸಂಕಲನ ರಿಚರ್ಡ್ ಇಯಾನ್ ಸ್ವರೂಪ್ ಮಾಡಿದ್ದು
ಆರ್ಟ್ ಮೆಕೊವರ್ ಅಮೃತ್ ರಜ್ ಪೂತ್ ಮಾಡಿದ್ದು
ಸಹಕಾರ : ದರ್ಶನ್
ರಾಕೇಶ್ ಸಿಂಗ್
ಜಿಲೇಬಿ ರವಿ
ಗಣೇಶ್ ಮೆಟಲ್ ಸ್ಟೋರ್
ಈ ಕಿರುಚಿತ್ರವನ್ನು
S U B new world Creations ಎಂಬ ಯುಟ್ಯೂಬ್ ಚಾನಲ್ ನಲ್ಲಿ ನೀವು ವಿಕ್ಷಿಸಬಹುದು.
ಈ ಸಣ್ಣ ಸಂದೇಶ ಭರಿತ ಕಿರುಚಿತ್ರ ವೀಕ್ಷಿಸಿ..ಲೈಕ್ ಹಾಗೂ ಶೇರ್ ಮೂಲಕ ಒಡಲು ಕಿರುಚಿತ್ರ ತಂಡಕ್ಕೆ ಪ್ರೋತ್ಸಾಹಿಸಿ…
ವರದಿ : ಮಗ್ಗಲಮಕ್ಕಿ ಗಣೇಶ್