ಕೊವಿಡ್ ಲಸಿಕೆಗಾಗಿ ನೂಕು ನುಗ್ಗಲು #avintvcom
1 min read
ಕೊವಿಡ್ ಲಸಿಕೆಗಾಗಿ ನೂಕು ನುಗ್ಗಲು
ಮೂಡಿಗೆರೆ ತಾಲೂಕಿನ
ಆರೋಗ್ಯ ಮತ್ತು ಕ್ಷೇಮ ಕೆಂದ್ರ ಹಳೇಕೊಟೆ ಇಲ್ಲಿ ಲಸಿಕೆಗಾಗಿ ನೂಕು ನುಗ್ಗಲು ಉಂಟಾಗಿತ್ತು.
ಮನೆ ಮನೆಗೆ ತೆರಳಿ ವಿನಂತಿಸಿ ಕೊಂಡರು ಯಾರು ಹಾಕಿಸಿಸಿಕೊಳ್ಳಲಿಲ್ಲ.
ಈಗ ಮನವರಿಕೆ ಅಗಿದೆ ಅದಕ್ಕಾಗಿ ಇ ರೀತಿ ಅಗಿದೆ.
ಮುಂದೆ ಸರಿಯಾಗುತ್ತೆ ಎಂದು ಪ್ರೈಮರಿ ಆರೋಗ್ಯ ಸುರಕ್ಷಣ ಅದಿಕಾರಿ ಸವಿತಕುಮಾರಿ ಹೇಳಿದರು ಸಿ.ಹೆಚ್.ಒ.ಬಾರತಿ
ಆಶಾ ಕಾರ್ಯಕರ್ತೆ ಮಂಜುಳ.
ಅಂಗನವಾಡಿ ಶಿಕ್ಷಕಿ ಮೆಹಬೂಬ್ ಜಾನ್.ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.