*ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಮೂಡಿಗೆರೆ ಯುವ ಸಮಾವೇಶ*#avintvcom
1 min read
ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಮೂಡಿಗೆರೆ ಮಂಡಲ ಚಿಕ್ಕಮಗಳೂರು ಜಿಲ್ಲೆ
ರಾಜ್ಯದಲ್ಲೇ ಪ್ರಥಮವಾಗಿ ಮಂಡಲ ಮಟ್ಟದ ಯುವಮೋರ್ಚಾದ
ಯುವ ಸಮಾವೇಶಕ್ಕೆ ನಮ್ಮೆಲ್ಲರ ಹೆಮ್ಮೆಯ ಯುವಮೋರ್ಚಾ ರಾಜ್ಯಾಧ್ಯಕ್ಷರಾದ
ಡಾ. ಸಂದೀಪ್ ಕುಮಾರ್ ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಉಪಸಭಾಪತಿಗಳಾದ
ಎಂ. ಕೆ. ಪ್ರಾಣೇಶ್ ರವರು ಹಾಗೂ ಜಿಲ್ಲಾಧ್ಯಕ್ಷರಾದ ಕಲ್ಮರುಡಪ್ಪ
ಮಂಡಲ ಅಧ್ಯಕ್ಷರಾದ
ರಘು ಜನ್ನಾಪುರ
ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ
ಮಲ್ಲಿಕಾರ್ಜುನ್ ಬಾಳೆಕಾಯಿ
ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲೆಯ ಪ್ರಭಾರಿಗಳಾದ ಹರ್ಷಿತ್ ವೆಂಕಟೇಶ್, ರಾಜ್ಯ ಉಪಾಧ್ಯಕ್ಷರು ವಸಂತ್ ಗೌಡ,
ರಾಜ್ಯ ಕಾರ್ಯಕಾರಿಣಿ ಸದಸ್ಯರಾದ
ಧನಿಕ್ ಗೌಡ, ಜಗದಿಶ್ ಚಂದ್ರ
ಜಿಲ್ಲಾಧ್ಯಕ್ಷರಾದ ಸಂದೀಪ್ ಮತ್ತು
ಮಂಡಲ ಅಧ್ಯಕ್ಷರಾದ ಅವಿನಾಶ್ ಹಾಗೂ ಪಕ್ಷದ ಹಾಗೂ
ಗೌರವಾನ್ವಿತ ಹಿರಿಯರು, ಮುಖಂಡರುಗಳು ಹಾಗೂ ಯುವಮೋರ್ಚಾದ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು..
ಭಾಗವಹಿಸಿ ಸಹಕರಿಸಿದ ಪ್ರತಿಯೊಬ್ಬರಿಗೂ ಅನಂತ ಅನಂತ ಧನ್ಯವಾದಗಳು 🙏🏻🙏🏻
ಧನಿಕ್ ಗೌಡ ಮೂಡಿಗೆರೆ.
ರಾಜ್ಯ ಕಾರ್ಯಕಾರಿಣಿ ಸದಸ್ಯರು
ಯುವಮೋರ್ಚಾ ಕರ್ನಾಟಕ..
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.