*ನಾಡಿನ ದೊರೆಗೆ 2.ನೆ ವರ್ಷದ ನುಡಿ ನಮನ*#avintvcom
1 min read
*ನಾಡಿನ ದೊರೆಗೆ 2.ನೆ ವರ್ಷದ ನುಡಿ ನಮನ*
29.07.2021.
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ಚಿಕ್ಕಮಗಳೂರು ಮೂಡಿಗೆರೆ ರಸ್ತೆಯಲ್ಲಿರುವ ಕುದ್ರೆಗುಂಡಿಯಲ್ಲಿ ಹಾಲಪ್ಪಗೌಡಗೌತಹಳ್ಳಿ. ನಿರ್ಮಿಸಿರುವ ಸಿದ್ದಾರ್ಥ ಪಾರ್ಕಿನಲ್ಲಿ ಎರಡನೆ ವರ್ಷದ ನುಡಿ ನಮನ ಕಾರ್ಯಕ್ರಮ ಮೇಣದ ಬತ್ತಿ ಹಚ್ಚಿ ಅಯೋಜಿಸಲಾಗಿತ್ತು.
30.07.2021.
ಮಾರನೆ ದಿನ ಸಿದ್ದಾರ್ಥ ಪಾರ್ಕಿನಲ್ಲಿ ಸಿದ್ದಾರ್ಥ ಕೆಫ಼ೆ ಪ್ರಾರಂಭವಾಯಿತು.
ಸಿದ್ದಾರ್ಥ ಕೆಫ಼ೆಯನ್ನು ಉಪ ಸಭಾಪತಿ ಪ್ರಾಣೇಶ್.ಉದ್ಘಾಟಿಸಿದರು.ಉತ್ತಮ ಗುಣಮಟ್ಟದ ಕಾಫ಼ಿಯನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಹಾಲಪ್ಪಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಹಾಲಪ್ಪಗೌಡಗೌತಹಳ್ಳಿ.
ಮತ್ತು ಕುಟುಂಬ ವರ್ಗದವರು.
ಲಕ್ಷ್ಮಣಗೌಡ.ಡಿ.ಕೆ.
ಅಪಾರ ಅಭಿಮಾನಿಗಳು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.